🏰 ವಿಜಯನಗರ ಸಾಮ್ರಾಜ್ಯ 🏰
ಸಂಗಮ ವಂಶ
1. 1 ನೇ ಹರಿಹರ - 1336 – 1356
2. 1 ನೇ ಬುಕ್ಕ - 1356 – 1377
3. 2ನೇ ಹರಿಹರ - 1377 – 1404
4. 1 ನೇ ವಿರುಪಾಕ್ಷಾ - 1404 – 1405
5. 2ನೇ ಬುಕ್ಕ - 1405 – 1406
6. 1 ನೇ ದೇವರಾಯ - 1406 – 1422
7. ರಾಮಚಂದ್ರ - 1422 – 1422
8. ವೀರ ವಿಜಯ - 1422 – 1424
9. 2 ನೇ ದೇವರಾಯ (ಫ್ರೌಢ ದೇವರಾಯ) – 1424 – 1446
10. ಮಲ್ಲಿಕಾರ್ಜುನ - 1466 – 1465
11. 2 ನೇ ವಿರೂಪಾಕ್ಷ - 1465 – 1485
12. ಫ್ರೌಢದೇವರಾಯ - 1485
ಸಾಳ್ವ ವಂಶ
13. ಸಾಳುವ ನರಸಿಂಹ - 1485 – 1491
14. ತಿಮ್ಮ ಭೂಪ - 1491
15. 2 ನೇ ನರಸಿಂಹ - 1491 – 1503
ತುಳುವ ವಂಶ
16. ವೀರ ನರಸಿಂಹ - 1503 – 1505
17. 2 ನೇ ನರಸಿಂಹ - 1505 – 1509
18. ಕೃಷ್ಣದೇವರಾಯ - 1509 – 1529
19. ಅಚ್ಚುತ ರಾಯ - 1529 – 1542
20. 1 ನೇ ವೆಂಕಟರಾಯ - 1542
21. ಸದಾಶಿವರಾಯ - 1542 – 1570
ವಿಜಯನಗರಕ್ಕೆ ಭೇಟಿ ನೀಡಿದ ಪ್ರವಾಸಿಗರು
30. ನಿಕಲೋ ಕೊಂತಿ - ಇಟಲಿ ದೇಶ - 1420
31. ಅಬ್ದುಲ್ ರಜಾಕ್ - ಪರ್ಶಿಯಾ ದೇಶ - 1443
32. ನಿಕೆಟಿನ್ - ರಷ್ಯಾ - 1470
33. ಬಾರ್ಬೋಸ - ಪೋರ್ಚುಗಲ್ - 1514-1516
34. ಡೋಮಿಂಗೋ ಪಯಾಸ್ - ಪೋರ್ಚುಗಲ್ - 1520
35. ನ್ಯೂನಿಜ್ - ಪೋರ್ಚುಗಲ್ - 1535
ಪ್ರಮುಖ ಮಾಹಿತಿಗಳು
✔ ವಿಜಯನಗರ ಸಾಮ್ರಾಜ್ಯ ಸ್ಥಾಪನೆ - ಕ್ರಿ.ಶ. 1336
✔ ಸ್ಥಾಪಕರು - ಹರಿಹರ ಮತ್ತು ಬುಕ್ಕರು
✔ ರಾಜಧಾನಿ - ಹಂಪೆ
✔ ರಾಜ ಲಾಂಛನ - ವರಾಹ
✔ ಅತ್ಯಂತ ಪ್ರಸಿದ್ಧ ದೊರೆ - ಕೃಷ್ಣದೇವರಾಯ
✔ ಪ್ರಧಾನ ಮಂತ್ರಿ - ತಿಮ್ಮರಸ
✔ ಅಷ್ಟದಿಗ್ಗಜರು ಕೃಷ್ಣದೇವರಾಯನ ಆಸ್ಥಾನದ ಕವಿಗಳು
✔ ವಿಜಯನಗರ ಪತನ - ತಾಳಿಕೋಟೆ ಯುದ್ಧ (1565)
✔ ತಾಳಿಕೋಟೆ ಯುದ್ಧದ ಇನ್ನೊಂದು ಹೆಸರು - ರಕ್ಕಸತಂಗಡಿ ಯುದ್ಧ
ಕೃಷ್ಣದೇವರಾಯ
✔ ಅಮುಕ್ತಮೌಲ್ಯದ ಕೃತಿಯ ಕರ್ತೃ
✔ “ಕನ್ನಡ ರಾಜ್ಯ ರಮಾರಮಣ” ಬಿರುದು ಹೊಂದಿದ್ದನು
✔ ಹಜಾರ ರಾಮಸ್ವಾಮಿ ಮತ್ತು ವಿಠಲಸ್ವಾಮಿ ದೇವಾಲಯ ನಿರ್ಮಿಸಿದನು
✔ ನಾಗಲಾಪುರ ನಗರ ನಿರ್ಮಿಸಿದನು
✔ ತುಂಗಭದ್ರೆಗೆ ಅಣೆಕಟ್ಟು ನಿರ್ಮಿಸಿದನು
ವಿಜಯನಗರ ಆಡಳಿತ
✔ ಪ್ರಾಂತ್ಯಾಧಿಕಾರಿಗಳು - ನಾಯಕರ್
✔ ಗ್ರಾಮ ಸೇವಕರು - ಆಯಗಾರರು
✔ ಗ್ರಾಮದ ಮುಖ್ಯಸ್ಥ - ಗೌಡ / ರೆಡ್ಡಿ
✔ ಪೊಲೀಸ್ ಅಧಿಕಾರಿ - ತಳಾರಿ
✔ ಭೂ ಅಳತೆ ಪದ್ದತಿ - ರಾಯರೇಖಾ ಪದ್ದತಿ
✔ ರಾಷ್ಟ್ರೀಯ ಹಬ್ಬ - ದಸರಾ
ಪುರಂದರ ದಾಸರು
✔ ಕರ್ನಾಟಕ ಸಂಗೀತದ ಪಿತಾಮಹ
✔ ಮೊದಲ ಹೆಸರು - ಶ್ರೀನಿವಾಸ ನಾಯಕ
✔ ಅಂಕಿತ - ಪುರಂದರ ವಿಠಲ
✔ “ಈಸಬೇಕು ಇದ್ದು ಜಯಿಸಬೇಕು” ಹೇಳಿಕೆ ನೀಡಿದವರು
ಕನಕದಾಸರು
✔ ಜನ್ಮಸ್ಥಳ - ಬಾಡಾ, ಧಾರವಾಡ ಜಿಲ್ಲೆ
✔ ಅಂಕಿತ - ಕಾಗಿನೆಲೆ ಆದಿಕೇಶವ
✔ ಪ್ರಸಿದ್ಧ ಕೃತಿ - ರಾಮಧಾನ್ಯ ಚರಿತೆ