🔴 LIVE NEWS
SCHOOLS RESOURCE CENTER —ಶೈಕ್ಷಣಿಕ ಸುದ್ದಿಗಳು
Loading...
📢 EDUCATIONAL NEWS
📚2026-27 ನೇ ಸಾಲಿನ ಶಾಲಾ ಶಿಕ್ಷಣ ಇಲಾಖೆಯ ಧ್ಯೇಯ ವಾಕ್ಯ "ಉತ್ತಮ ಕಲಿಕೆ ಉಜ್ವಲ ಭವಿಷ್ಯ".
📚 2026-27 ಶೈಕ್ಷಣಿಕ ವರ್ಷದ ಹೊಸ ಮಾರ್ಗಸೂಚಿ ಪ್ರಕಟಿಸಲಾಗಿದೆ.
🍛ರಾಜ್ಯದ ಎಲ್ಲಾ ಶಾಲೆಗಳಿಗೆ ಅಕ್ಷರ ದಾಸೋಹಕ್ಕೆ ಅಗತ್ಯವಾದ ಗ್ಯಾಸ್ ಸಿಲಿಂಡರ್ ಪೂರೈಕೆ.
🏫 ಜೂನ್ 1 ರಿಂದ ಶಾಲಾ ಪ್ರಾರಂಭೋತ್ಸವ ಶಿಕ್ಷಣ ಇಲಾಖೆ ಸಕಲ ಸಿದ್ಧತೆ .
🎓 ಕಸ್ತೂರಬಾ ಶಾಲೆಗೆ ಕೌಶಲದ ಬಲ.
📝 ಎಲ್ಲಾ ಶಾಲೆಗಳಲ್ಲಿ ಡಿಜಿಟಲ್ ಹಾಜರಾತಿ ವ್ಯವಸ್ಥೆ ಕಡ್ಡಾಯ.
💡 ಶಾಲಾ ಮಕ್ಕಳಿಗಾಗಿ ವಿಭಿನ್ನ ಅವಧಿಯ ಸೇತುಬಂಧ.
📖 ಬಿಸಿಯೂಟ: ತೊಗರಿ ಬೇಳೆ ಖರೀದಿಗೆ ಅನುಮತಿ.
🕊️
🕊️
Loading...
OPEN
ಕೆಲವೊಂದು ಪುಟಗಳಲ್ಲಿ ಫೈಲ್ಸ್ ಲೋಡ್ ಆಗಲು 5-6 ಸೆಕೆಂಡ್ ತೆಗೆದುಕೊಳ್ಳಬಹುದು ದಯವಿಟ್ಟು ನಿರೀಕ್ಷಿಸಿ...!

Sunday, May 24, 2026

ವಿಜಯನಗರ ಸಾಮ್ರಾಜ್ಯ

🏰 ವಿಜಯನಗರ ಸಾಮ್ರಾಜ್ಯ 🏰

ಸಂಗಮ ವಂಶ

1. 1 ನೇ ಹರಿಹರ - 1336 – 1356
2. 1 ನೇ ಬುಕ್ಕ - 1356 – 1377
3. 2ನೇ ಹರಿಹರ - 1377 – 1404
4. 1 ನೇ ವಿರುಪಾಕ್ಷಾ - 1404 – 1405
5. 2ನೇ ಬುಕ್ಕ - 1405 – 1406
6. 1 ನೇ ದೇವರಾಯ - 1406 – 1422
7. ರಾಮಚಂದ್ರ - 1422 – 1422
8. ವೀರ ವಿಜಯ - 1422 – 1424
9. 2 ನೇ ದೇವರಾಯ (ಫ್ರೌಢ ದೇವರಾಯ) – 1424 – 1446
10. ಮಲ್ಲಿಕಾರ್ಜುನ - 1466 – 1465
11. 2 ನೇ ವಿರೂಪಾಕ್ಷ - 1465 – 1485
12. ಫ್ರೌಢದೇವರಾಯ - 1485

ಸಾಳ್ವ ವಂಶ

13. ಸಾಳುವ ನರಸಿಂಹ - 1485 – 1491
14. ತಿಮ್ಮ ಭೂಪ - 1491
15. 2 ನೇ ನರಸಿಂಹ - 1491 – 1503

ತುಳುವ ವಂಶ

16. ವೀರ ನರಸಿಂಹ - 1503 – 1505
17. 2 ನೇ ನರಸಿಂಹ - 1505 – 1509
18. ಕೃಷ್ಣದೇವರಾಯ - 1509 – 1529
19. ಅಚ್ಚುತ ರಾಯ - 1529 – 1542
20. 1 ನೇ ವೆಂಕಟರಾಯ - 1542
21. ಸದಾಶಿವರಾಯ - 1542 – 1570

ವಿಜಯನಗರಕ್ಕೆ ಭೇಟಿ ನೀಡಿದ ಪ್ರವಾಸಿಗರು

30. ನಿಕಲೋ ಕೊಂತಿ - ಇಟಲಿ ದೇಶ - 1420
31. ಅಬ್ದುಲ್ ರಜಾಕ್ - ಪರ್ಶಿಯಾ ದೇಶ - 1443
32. ನಿಕೆಟಿನ್ - ರಷ್ಯಾ - 1470
33. ಬಾರ್ಬೋಸ - ಪೋರ್ಚುಗಲ್ - 1514-1516
34. ಡೋಮಿಂಗೋ ಪಯಾಸ್ - ಪೋರ್ಚುಗಲ್ - 1520
35. ನ್ಯೂನಿಜ್ - ಪೋರ್ಚುಗಲ್ - 1535

ಪ್ರಮುಖ ಮಾಹಿತಿಗಳು

✔ ವಿಜಯನಗರ ಸಾಮ್ರಾಜ್ಯ ಸ್ಥಾಪನೆ - ಕ್ರಿ.ಶ. 1336
✔ ಸ್ಥಾಪಕರು - ಹರಿಹರ ಮತ್ತು ಬುಕ್ಕರು
✔ ರಾಜಧಾನಿ - ಹಂಪೆ
✔ ರಾಜ ಲಾಂಛನ - ವರಾಹ
✔ ಅತ್ಯಂತ ಪ್ರಸಿದ್ಧ ದೊರೆ - ಕೃಷ್ಣದೇವರಾಯ
✔ ಪ್ರಧಾನ ಮಂತ್ರಿ - ತಿಮ್ಮರಸ
✔ ಅಷ್ಟದಿಗ್ಗಜರು ಕೃಷ್ಣದೇವರಾಯನ ಆಸ್ಥಾನದ ಕವಿಗಳು
✔ ವಿಜಯನಗರ ಪತನ - ತಾಳಿಕೋಟೆ ಯುದ್ಧ (1565)
✔ ತಾಳಿಕೋಟೆ ಯುದ್ಧದ ಇನ್ನೊಂದು ಹೆಸರು - ರಕ್ಕಸತಂಗಡಿ ಯುದ್ಧ

ಕೃಷ್ಣದೇವರಾಯ

✔ ಅಮುಕ್ತಮೌಲ್ಯದ ಕೃತಿಯ ಕರ್ತೃ
✔ “ಕನ್ನಡ ರಾಜ್ಯ ರಮಾರಮಣ” ಬಿರುದು ಹೊಂದಿದ್ದನು
✔ ಹಜಾರ ರಾಮಸ್ವಾಮಿ ಮತ್ತು ವಿಠಲಸ್ವಾಮಿ ದೇವಾಲಯ ನಿರ್ಮಿಸಿದನು
✔ ನಾಗಲಾಪುರ ನಗರ ನಿರ್ಮಿಸಿದನು
✔ ತುಂಗಭದ್ರೆಗೆ ಅಣೆಕಟ್ಟು ನಿರ್ಮಿಸಿದನು

ವಿಜಯನಗರ ಆಡಳಿತ

✔ ಪ್ರಾಂತ್ಯಾಧಿಕಾರಿಗಳು - ನಾಯಕರ್
✔ ಗ್ರಾಮ ಸೇವಕರು - ಆಯಗಾರರು
✔ ಗ್ರಾಮದ ಮುಖ್ಯಸ್ಥ - ಗೌಡ / ರೆಡ್ಡಿ
✔ ಪೊಲೀಸ್ ಅಧಿಕಾರಿ - ತಳಾರಿ
✔ ಭೂ ಅಳತೆ ಪದ್ದತಿ - ರಾಯರೇಖಾ ಪದ್ದತಿ
✔ ರಾಷ್ಟ್ರೀಯ ಹಬ್ಬ - ದಸರಾ

ಪುರಂದರ ದಾಸರು

✔ ಕರ್ನಾಟಕ ಸಂಗೀತದ ಪಿತಾಮಹ
✔ ಮೊದಲ ಹೆಸರು - ಶ್ರೀನಿವಾಸ ನಾಯಕ
✔ ಅಂಕಿತ - ಪುರಂದರ ವಿಠಲ
✔ “ಈಸಬೇಕು ಇದ್ದು ಜಯಿಸಬೇಕು” ಹೇಳಿಕೆ ನೀಡಿದವರು

ಕನಕದಾಸರು

✔ ಜನ್ಮಸ್ಥಳ - ಬಾಡಾ, ಧಾರವಾಡ ಜಿಲ್ಲೆ
✔ ಅಂಕಿತ - ಕಾಗಿನೆಲೆ ಆದಿಕೇಶವ
✔ ಪ್ರಸಿದ್ಧ ಕೃತಿ - ರಾಮಧಾನ್ಯ ಚರಿತೆ

Choose Language / ಭಾಷೆ ಆಯ್ಕೆ ಮಾಡಿ

BILINGUAL RESOURCE CENTER

LATEST UPDATES ಪಡೆಯಲು ನಿಮ್ಮ WhatsApp Group ಗೆ ಈ Number Add ಮಾಡಲು ವಿನಂತಿ
7892961850
✅ Number Copied Successfully

Blog Archive