🔴 LIVE NEWS
SCHOOLS RESOURCE CENTER —ಶೈಕ್ಷಣಿಕ ಸುದ್ದಿಗಳು
Loading...
📢 EDUCATIONAL NEWS
📚2026-27 ನೇ ಸಾಲಿನ ಶಾಲಾ ಶಿಕ್ಷಣ ಇಲಾಖೆಯ ಧ್ಯೇಯ ವಾಕ್ಯ "ಉತ್ತಮ ಕಲಿಕೆ ಉಜ್ವಲ ಭವಿಷ್ಯ".
📚 2026-27 ಶೈಕ್ಷಣಿಕ ವರ್ಷದ ಹೊಸ ಮಾರ್ಗಸೂಚಿ ಪ್ರಕಟಿಸಲಾಗಿದೆ.
🍛ರಾಜ್ಯದ ಎಲ್ಲಾ ಶಾಲೆಗಳಿಗೆ ಅಕ್ಷರ ದಾಸೋಹಕ್ಕೆ ಅಗತ್ಯವಾದ ಗ್ಯಾಸ್ ಸಿಲಿಂಡರ್ ಪೂರೈಕೆ.
🏫 ಜೂನ್ 1 ರಿಂದ ಶಾಲಾ ಪ್ರಾರಂಭೋತ್ಸವ ಶಿಕ್ಷಣ ಇಲಾಖೆ ಸಕಲ ಸಿದ್ಧತೆ .
🎓 ಕಸ್ತೂರಬಾ ಶಾಲೆಗೆ ಕೌಶಲದ ಬಲ.
📝 ಎಲ್ಲಾ ಶಾಲೆಗಳಲ್ಲಿ ಡಿಜಿಟಲ್ ಹಾಜರಾತಿ ವ್ಯವಸ್ಥೆ ಕಡ್ಡಾಯ.
💡 ಶಾಲಾ ಮಕ್ಕಳಿಗಾಗಿ ವಿಭಿನ್ನ ಅವಧಿಯ ಸೇತುಬಂಧ.
📖 ಬಿಸಿಯೂಟ: ತೊಗರಿ ಬೇಳೆ ಖರೀದಿಗೆ ಅನುಮತಿ.
🕊️
🕊️
Loading...
OPEN
ಕೆಲವೊಂದು ಪುಟಗಳಲ್ಲಿ ಫೈಲ್ಸ್ ಲೋಡ್ ಆಗಲು 5-6 ಸೆಕೆಂಡ್ ತೆಗೆದುಕೊಳ್ಳಬಹುದು ದಯವಿಟ್ಟು ನಿರೀಕ್ಷಿಸಿ...!

Sunday, May 24, 2026

ಶಾತವಾಹನರು

🏛️ ಶಾತವಾಹನರು

📖 ಪ್ರಸ್ತಾವನೆ

  • ಕರ್ನಾಟಕವನ್ನಾಳಿದ ಮೊದಲ ಐತಿಹಾಸಿಕ ಹಿರಿಯ ಸಾಮ್ರಾಜ್ಯ — ಶಾತವಾಹನರು
  • ಆರಂಭದಲ್ಲಿ ಮೌರ್ಯರ ಸಾಮಂತರಾಗಿದ್ದರು
  • ರಾಜಧಾನಿ — ಪೈಠಾಣ / ಪ್ರತಿಷ್ಠಾನ
  • ಸುಮಾರು 460 ವರ್ಷ ಆಳ್ವಿಕೆ ನಡೆಸಿದರು
  • ಲಾಂಛನ — ಕುದುರೆ

⚔️ ರಾಜಕೀಯ ಇತಿಹಾಸ

  • ಸ್ಥಾಪಕ ದೊರೆ — ಸಿಮುಖ
  • ಸಿಮುಖನು ಸುಶರ್ಮನನ್ನು ಸೋಲಿಸಿ ಸಾಮ್ರಾಜ್ಯ ಸ್ಥಾಪಿಸಿದನು
  • ನಾನಾಘಾಟ್ ಶಾಸನದಲ್ಲಿ “ರಾಜ ಸಿಮುಖ ಶಾತವಾಹನ” ಎಂದು ಉಲ್ಲೇಖಿಸಲಾಗಿದೆ
  • ಪ್ರಸಿದ್ಧ ದೊರೆ — ಗೌತಮೀಪುತ್ರ ಶಾತಕರ್ಣಿ
  • ತಾಯಿ — ಗೌತಮೀ ಬಾಲಶ್ರೀ
  • “ತ್ರೈಸಮುದ್ರತೋಯ ಪೀತವಾಹನ” ಬಿರುದು ಹೊಂದಿದ್ದನು

📚 ಸಾಹಿತ್ಯ ಮತ್ತು ಸಂಸ್ಕೃತಿ

  • ಆಡಳಿತ ಭಾಷೆ — ಪ್ರಾಕೃತ
  • ಪೋಷಿತ ಭಾಷೆಗಳು — ಪ್ರಾಕೃತ ಮತ್ತು ಸಂಸ್ಕೃತ
  • ಹಾಲ — ಸಾಹಿತಿ ದೊರೆ
  • ಗಾಥಾಸಪ್ತಸತಿ ಕೃತಿಯ ಕರ್ತೃ — ಹಾಲ
  • ಬೃಹತ್ ಕಥಾ ಕೃತಿಯ ಕರ್ತೃ — ಗುಣಾಡ್ಯ
  • ನಾಗಾರ್ಜುನನ ಕೃತಿ — ಮಾಧ್ಯಮಿಕ ಸೂತ್ರ

🏛️ ಆಡಳಿತ ವ್ಯವಸ್ಥೆ

  • ಮುಖ್ಯಸ್ಥ — ರಾಜ
  • ಪ್ರಾಂತ್ಯದ ಮುಖ್ಯಸ್ಥ — ಅಮಾತ್ಯ
  • ಕೋಶಾಧಿಕಾರಿ — ಹೆರಾಣಿಕ
  • ಗ್ರಾಮದ ಮುಖ್ಯಸ್ಥ — ಗ್ರಾಮೀಣಿ
  • ಅತ್ಯಂತ ಕಿರಿಯ ಆಡಳಿತ ಘಟಕ — ಗ್ರಾಮ

💰 ಆರ್ಥಿಕ ಸ್ಥಿತಿ

  • ಮುಖ್ಯ ಕಸುಬು — ಕೃಷಿ
  • ಆದಾಯದ ಮೂಲ — ಭೂಕಂದಾಯ
  • ವ್ಯಾಪಾರ ಸಂಬಂಧ — ರೋಮ್ ಮತ್ತು ಯುರೋಪ್
  • ವೃತ್ತಿ ಸಂಘಗಳು — ಶ್ರೇಣಿ
  • ಸಂಘದ ಮುಖ್ಯಸ್ಥ — ಶೇಠಿ

🎨 ಕಲೆ ಮತ್ತು ವಾಸ್ತುಶಿಲ್ಪ

  • ಅಮರಾವತಿ ಸ್ಥೂಪ — ಪ್ರಸಿದ್ಧ ಸ್ಥೂಪ
  • ಅಜಂತಾ ಗುಹಾಂತರ ದೇವಾಲಯಗಳ ಆರಂಭ — ಶಾತವಾಹನರ ಕಾಲ
  • ಪ್ರಮುಖ ಕಲಾ ಕೇಂದ್ರಗಳು — ಕರ್ಲೆ, ಅಜಂತಾ, ಅಮರಾವತಿ, ನಾಗಾರ್ಜುನಕೊಂಡ

⭐ ಪ್ರಮುಖ ಅಂಶಗಳು

  • “ಆಂಧ್ರ ಭೃತ್ಯರು” ಎಂದು ಕರೆಯಲ್ಪಟ್ಟರು
  • ದಖ್ಖನ್ ಪ್ರದೇಶದಲ್ಲಿ ಮೊದಲು ನಾಣ್ಯಗಳನ್ನು ಟಂಕಿಸಿದ ಮನೆತನ
  • ಭಾರತದಲ್ಲಿ ಮೊಟ್ಟ ಮೊದಲ ಭೂದಾನ ನೀಡಿದ ವಂಶ
  • ಪ್ರಾಕೃತ ಭಾಷೆಯ ಸುವರ್ಣಯುಗ — ಶಾತವಾಹನರ ಕಾಲ

❌ ಪತನಕ್ಕೆ ಕಾರಣಗಳು

  • ಶಕರ ದಾಳಿ
  • ನಾಗರ ದಾಳಿ
  • ಪಲ್ಲವರ ಮತ್ತು ವಾಕಾಟಕ ಪ್ರಭಾವ
  • ಬುಡಕಟ್ಟುಗಳ ಆಕ್ರಮಣ
Choose Language / ಭಾಷೆ ಆಯ್ಕೆ ಮಾಡಿ

BILINGUAL RESOURCE CENTER

LATEST UPDATES ಪಡೆಯಲು ನಿಮ್ಮ WhatsApp Group ಗೆ ಈ Number Add ಮಾಡಲು ವಿನಂತಿ
7892961850
✅ Number Copied Successfully

Blog Archive