⚔️ ಕಲ್ಯಾಣಿ ಚಾಲುಕ್ಯರು
📘 ಪ್ರಸ್ತಾವನೆ
☛ ರಾಷ್ಟ್ರಕೂಟರ ಆಳ್ವಿಕೆಯನ್ನು ಕೊನೆಗಾಣಿಸಿ ಪ್ರವರ್ಧಮಾನಕ್ಕೆ ಬಂದರು.
☛ ಇವರನ್ನು ಪಶ್ಚಿಮದ ಚಾಲುಕ್ಯರು ಎಂದು ಕರೆಯುತ್ತಾರೆ.
☛ ಪ್ರಾರಂಭದ ರಾಜಧಾನಿ : ಏತಗಿರಿ / ಪೊಟ್ಟಳಕೆರೆ / ಮಾನ್ಯಖೇಟ
☛ ಲಾಂಛನ : ವರಾಹ
☛ ಮೂಲ ಪುರುಷ : ಎರಡನೇ ತೈಲಪ
📚 ಆಧಾರಗಳು
☛ ರನ್ನನ ಅಜಿತನಾಥಪುರಾಣ ಮತ್ತು ಗದಾಯುದ್ಧ
☛ ಮೂರನೇ ಸೋಮೇಶ್ವರನ ಮಾನಸೋಲ್ಲಾಸ
☛ ಬಿಲ್ಹಣನ ವಿಕ್ರಮಾಂಕದೇವ ಚರಿತೆ
☛ ವಿಜ್ಞಾನೇಶ್ವರನ ಮಿತಾಕ್ಷರ
👑 ಪ್ರಮುಖ ರಾಜರು
☛ ಎರಡನೇ ತೈಲಪ — ಕಲ್ಯಾಣಿ ಚಾಲುಕ್ಯರ ಸ್ಥಾಪಕ ದೊರೆ.
☛ ಆರನೇ ವಿಕ್ರಮಾಧಿತ್ಯ — ಅತ್ಯಂತ ಪ್ರಸಿದ್ಧ ದೊರೆ.
☛ 09-03-1076 ರಂದು “ಚಾಲುಕ್ಯ ವಿಕ್ರಮ ಶಕೆ” ಸ್ಥಾಪಿಸಿದನು.
☛ ಬಿರುದುಗಳು : ಭುವನೈಕಮಲ್ಲ, ಪೆರ್ಮಾಡಿದೇವ
☛ ದಂಡನಾಯಕ : ಅಚ್ಚುಗಿ
☛ ಕರ್ನಾಟಕ ಸರಸ್ವತಿ : ಚಂದ್ರಲಾದೇವಿ
☛ ಬಳ್ಳಿಗಾಂವೆ ಪ್ರಸಿದ್ಧ ವಿದ್ಯಾಕೇಂದ್ರವಾಗಿತ್ತು.
☛ “ದೇವಾಲಯಗಳ ಚಕ್ರವರ್ತಿ” : ಇಟಗಿಯ ಮಹಾದೇವ ದೇವಾಲಯ
📖 ಮೂರನೇ ಸೋಮೇಶ್ವರ
☛ 6ನೇ ವಿಕ್ರಮಾಧಿತ್ಯನ ನಂತರ ಅಧಿಕಾರಕ್ಕೆ ಬಂದನು.
☛ ಕೃತಿಗಳು : ಮಾನಸೋಲ್ಲಾಸ, ವಿಕ್ರಮಾಭ್ಯುದಯ
☛ ಮಾನಸೋಲ್ಲಾಸದ ಇನ್ನೊಂದು ಹೆಸರು : ಅಭಿಲಾಷಿತಾರ್ಥ ಚಿಂತಾಮಣಿ
☛ ಬಿರುದು : ಸರ್ವಜ್ಞ ಚಕ್ರವರ್ತಿ
☛ ಇತರೆ ಬಿರುದುಗಳು : ಭೂಲೋಕಮಲ್ಲ, ತ್ರಿಭುವನಮಲ್ಲ
🏛️ ಆಡಳಿತ
☛ ಮಂತ್ರಿಗಳ ವಿಧಗಳು : ಪ್ರಧಾನ, ಮಹಾಪ್ರಧಾನ
☛ ಗ್ರಾಮದ ಹಿರಿಯ ಬ್ರಾಹ್ಮಣರನ್ನು ಮಹಾಜನ ಎಂದು ಕರೆಯುತ್ತಿದ್ದರು.
☛ ವೈಶ್ಯರನ್ನು ನಬರ ಎಂದು ಕರೆಯುತ್ತಿದ್ದರು.
☛ ಭೂಕಂದಾಯ ಲೆಕ್ಕವಿಡುತ್ತಿದ್ದ ಅಧಿಕಾರಿ : ಕಡಿತವರ್ಗಡೆ
☛ ಪ್ರಮುಖ ಸೈನಿಕ ಕೇಂದ್ರಗಳು : ಕೋಟೆಗಳು
📜 ಸಾಹಿತ್ಯ
☛ ರನ್ನ — ಗದಾಯುದ್ಧ, ಅಜಿತನಾಥಪುರಾಣ
☛ ನಾಗವರ್ಮ — ಕರ್ನಾಟಕ ಕಾದಂಬರಿ, ಛಂದೋಬದಿ
☛ ದುರ್ಗಸಿಂಹ — ಪಂಚತಂತ್ರ
☛ ಕೀರ್ತಿವರ್ಮ — ಗೋವೈದ್ಯ
☛ ಶ್ರೀಧರಚಾರ್ಯ — ಜಾತಕ ತಿಲಕ
🛡️ ಕಲಚೂರಿಗಳು
☛ ಮೂಲ ಪುರುಷ : ಬಿಜ್ಜಳ
☛ ಬಸವಣ್ಣ ಇವರ ಆಸ್ಥಾನದ ಮಂತ್ರಿಯಾಗಿದ್ದರು.
☛ ಬಸವಣ್ಣನನ್ನು ಶಾಸನಗಳಲ್ಲಿ ಮಹೇಶ್ವರ ಎಂದು ಕರೆಯಲಾಗಿದೆ.
☛ ಮೂಲ ರಾಜಧಾನಿ : ಕಲಿಂಜರಿ ಪುರ
☛ ಲಾಂಛನ : ನಂದಿ (ವೃಷಭ)
☛ ಬಸವೇಶ್ವರರ ಜನ್ಮಸ್ಥಳ : ಬಸವನ ಬಾಗೇವಾಡಿ
☛ ಬಸವಣ್ಣನ ಅಂಕಿತ : ಕೂಡಲ ಸಂಗಮದೇವ
☛ ಅನುಭವ ಮಂಟಪದ ಸ್ಥಾಪಕರು : ಬಸವಣ್ಣ
☛ ಬಸವಣ್ಣ ಪ್ರಚುರಪಡಿಸಿದ ತತ್ವ : ಶಕ್ತಿ ವಿಶಿಷ್ಟಾದ್ವೈತ
🏰 ಹೊಯ್ಸಳರು
📘 ಪರಿಚಯ
☛ ಹೊಯ್ಸಳ ವಂಶದ ಮೊದಲ ದೊರೆ : ಸಳ
☛ ಪ್ರಾರಂಭದ ರಾಜಧಾನಿಗಳು : ಸೊಸೆವೂರು, ಬೇಲೂರು, ದ್ವಾರಸಮುದ್ರ
☛ ಹಳೇಬೀಡಿನ ಪ್ರಾಚೀನ ಹೆಸರು : ದ್ವಾರಸಮುದ್ರ
☛ ಲಾಂಛನ : ಹುಲಿಯನ್ನು ಕೊಲ್ಲುವ ಸಳನ ಚಿತ್ರ
☛ ಹೊಯ್ಸಳರು ಯಾದವ ವಂಶಕ್ಕೆ ಸೇರಿದವರು.
👑 ವಿಷ್ಣುವರ್ಧನ
☛ ಹೊಯ್ಸಳರ ಅತ್ಯಂತ ಶ್ರೇಷ್ಠ ದೊರೆ.
☛ ಮೂಲ ಹೆಸರು : ಬಿಟ್ಟಿದೇವ
☛ ಶ್ರೀರಾಮಾನುಜಚಾರ್ಯರಿಗೆ ಆಶ್ರಯ ನೀಡಿದನು.
☛ ರಾಜಧಾನಿಯನ್ನು ಬೇಲೂರಿನಿಂದ ದ್ವಾರಸಮುದ್ರಕ್ಕೆ ಬದಲಾಯಿಸಿದನು.
☛ ದಂಡನಾಯಕ : ಗಂಗರಾಜ
☛ ಬಿರುದುಗಳು : ತಲಕಾಡುಗೊಂಡ, ವೀರಗಂಗ, ಕಾಂಚಿಗೊಂಡ
☛ ಪತ್ನಿಯರು : ಶಾಂತಲಾದೇವಿ, ಚಂದ್ರಲಾದೇವಿ, ಲಕ್ಷ್ಮೀದೇವಿ
👑 ಎರಡನೇ ಬಲ್ಲಾಳ
☛ ಹೊಯ್ಸಳರ ಎರಡನೇ ಶ್ರೇಷ್ಠ ದೊರೆ.
☛ ಬಿರುದು : ದಕ್ಷಿಣ ಚಕ್ರವರ್ತಿ
☛ “ಚೋಳ ರಾಜ್ಯ ಪ್ರತಿಷ್ಠಾಪನಾಚಾರ್ಯ” ಎಂಬ ಬಿರುದು ಪಡೆದನು.
☛ ರಾಜಧಾನಿಗಳು : ದ್ವಾರಸಮುದ್ರ ಮತ್ತು ಅರಸಿಕೆರೆ
☛ ದಂಡನಾಯಕ : ಎರೆಯಣ್ಣ
🏛️ ಹೊಯ್ಸಳರ ಆಡಳಿತ
☛ ಗರುಡ — ರಾಜನ ವಿಶೇಷ ಅಂಗರಕ್ಷಕರು.
☛ ಪಂಚ ಪ್ರಧಾನ ಸಭೆ — ಮಂತ್ರಿ ಪರಿಷತ್ತು.
☛ ನಾಡ ಹೆಗ್ಗಡೆ — ಜಿಲ್ಲೆಯ ಮುಖ್ಯ ಅಧಿಕಾರಿ.
☛ ಬ್ರಾಹ್ಮಣರಿಗೆ ನೀಡಿದ ಭೂಮಿ : ಬ್ರಹ್ಮದೇಯ
☛ ಹೊಯ್ಸಳರ ಸೈನ್ಯ : ಗರುಡ ಸೈನ್ಯ
🏯 ದೇವಾಲಯಗಳು
☛ ಬೇಲೂರಿನ ಚೆನ್ನಕೇಶವ ದೇವಾಲಯ — ವಿಷ್ಣುವರ್ಧನ ನಿರ್ಮಿಸಿದನು.
☛ ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯ — ಕೇತಮಲ್ಲ ನಿರ್ಮಿಸಿದನು.
☛ ಕೇದಾರೇಶ್ವರ ದೇವಾಲಯವನ್ನು ಫರ್ಗ್ಯೂಸನ್ “ಭಾರತೀಯ ವಾಸ್ತುಶಿಲ್ಪದ ರತ್ನ” ಎಂದಿದ್ದಾರೆ.
☛ ಸೋಮನಾಥಪುರದ ಕೇಶವ ದೇವಾಲಯ — ಸೋಮನಾಥ ನಿರ್ಮಿಸಿದನು.
☛ ಈ ದೇವಾಲಯವನ್ನು “Wedding Cake” ಎಂದು ಕರೆಯುತ್ತಾರೆ.
📚 ಸಾಹಿತ್ಯ
☛ ಜನ್ನ — ಯಶೋಧರ ಚರಿತೆ
☛ ನಾಗಚಂದ್ರ — ರಾಮಚರಿತ ಪುರಾಣ
☛ ಕೇಶಿರಾಜ — ಶಬ್ದಮಣಿದರ್ಪಣ
☛ ರುದ್ರಭಟ್ಟ — ಜಗನ್ನಾಥ ವಿಜಯ
☛ ಹರಿಹರ — ರಗಳೆಯ ಕವಿ