⭐ ಗುಪ್ತರ ಮೂಲ ಪುರುಷ – ಮಹಾರಾಜ ಶ್ರೀಗುಪ್ತ
⭐ ಮೊದಲ ಐತಿಹಾಸಿಕ ದೊರೆ – 1ನೇ ಚಂದ್ರಗುಪ್ತ
⭐ ರಾಜಧಾನಿ – ಪಾಟಲಿಪುತ್ರ
⭐ ಸಮುದ್ರಗುಪ್ತನನ್ನು “ಭಾರತದ ನೆಪೋಲಿಯನ್” ಎಂದು ಕರೆದವರು – ವಿ.ಎ.ಸ್ಮಿತ್
⭐ ಅಲಹಾಬಾದ್ ಸ್ತಂಭ ಶಾಸನದ ಕರ್ತೃ – ಹರಿಷೇಣ
⭐ ಸಮುದ್ರಗುಪ್ತನ ಬಿರುದು – ಕವಿರಾಜ
⭐ 2ನೇ ಚಂದ್ರಗುಪ್ತನ ಬಿರುದು – ವಿಕ್ರಮಾದಿತ್ಯ
⭐ ಫಾಹಿಯಾನ್ ಭಾರತಕ್ಕೆ ಬಂದದ್ದು – 2ನೇ ಚಂದ್ರಗುಪ್ತನ ಕಾಲದಲ್ಲಿ
⭐ ಗುಪ್ತರ ಕಾಲ – “ಸುವರ್ಣಯುಗ”
⭐ ಸುವರ್ಣಯುಗ ಎಂದು ಕರೆದವರು – ವಿ.ಎ.ಸ್ಮಿತ್
⭐ ಗುಪ್ತರ ಆಡಳಿತ ಭಾಷೆ – ಸಂಸ್ಕೃತ
⭐ ನವರತ್ನಗಳನ್ನು ಹೊಂದಿದ್ದ ರಾಜ – 2ನೇ ಚಂದ್ರಗುಪ್ತ
⭐ ಮಹಾಕವಿ ಕಾಳಿದಾಸ ಗುಪ್ತರ ಆಸ್ಥಾನ ಕವಿ
⭐ ಆರ್ಯಭಟ – ಖಗೋಳ ಶಾಸ್ತ್ರಜ್ಞ
⭐ ಬ್ರಹ್ಮಗುಪ್ತ – ಶೂನ್ಯ ಸಿದ್ಧಾಂತ ಪ್ರತಿಪಾದಕ
⭐ ವರಾಹಮಿಹಿರ – ಬೃಹತ್ ಸಂಹಿತೆ ಕರ್ತೃ
⭐ ಧನ್ವಂತರಿ – ಆಯುರ್ವೇದ ಪಿತಾಮಹ
⭐ ನಲಂದಾ ವಿಶ್ವವಿದ್ಯಾಲಯ ನಿರ್ಮಿಸಿದವರು – ಕುಮಾರಗುಪ್ತ
⭐ ಗುಪ್ತರ ಕಾಲದ ಪ್ರಸಿದ್ಧ ಚಿತ್ರಕಲೆ ಕೇಂದ್ರ – ಅಜಂತಾ
⭐ ಗುಪ್ತರ ಚಿಹ್ನೆ – ಗರುಡ
⭐ ಗುಪ್ತ ಸಾಮ್ರಾಜ್ಯ ಪತನಕ್ಕೆ ಕಾರಣ – ಹೂಣರ ದಾಳಿ