🕉️ ಶ್ರೀ ಆದಿ ಶಂಕರಾಚಾರ್ಯರು
📖 ಮೂಲ ಮಾಹಿತಿ
- ಪರಿಪೂರ್ಣ ನಾಮ : ಶ್ರೀ ಆದಿ ಶಂಕರಾಚಾರ್ಯ
- ಕಾಲ : ಕ್ರಿ.ಶ. 788 - 820
- ಜನ್ಮಸ್ಥಳ : ಕೇರಳದ ಕಾಲಡಿ
- ತಾಯಿ - ತಂದೆ : ಆರ್ಯಾಂಬಾ ಮತ್ತು ಶಿವಗುರು
- ಸನ್ಯಾಸ ಸ್ವೀಕಾರ : 8ನೇ ವರ್ಷ
- ಗುರುಗಳು : ಶ್ರೀ ಗೋವಿಂದ ಭಗವತ್ಪಾದರು
- ಮಾತೃಭಾಷೆ : ಮಲಯಾಳಂ
- ಸಂಪರ್ಕ ಭಾಷೆ : ಸಂಸ್ಕೃತ
✨ ಪ್ರಮುಖ ಸಾಧನೆಗಳು
- ಪ್ರತಿಪಾದಿಸಿದ ದರ್ಶನ : ಅದ್ವೈತ ಸಿದ್ಧಾಂತ
- ರಚಿಸಿದ ಗ್ರಂಥಗಳು : 54
- ರಚಿಸಿದ ಸ್ತೋತ್ರಗಳು : 72
- ಕೊನೆಯ ಗ್ರಂಥ : ವಿವೇಕ ಚೂಡಾಮಣಿ
- ಕನಕಧಾರ ಸ್ತೋತ್ರದಿಂದ ಚಿನ್ನದ ನೆಲ್ಲಿಕಾಯಿ ಮಳೆ ಸುರಿಸಿದರು
- ಮಹಾ ಸಿದ್ಧಾಂತ : “ಬ್ರಹ್ಮ ಸತ್ಯಂ ಜಗನ್ಮಿಥ್ಯಾ”
📚 ಪ್ರಸ್ಥಾನತ್ರಯಗಳು
- ಬ್ರಹ್ಮಸೂತ್ರ
- ಭಗವದ್ಗೀತೆ
- ಉಪನಿಷತ್ತುಗಳು
🛕 ಚತುರಾಮ್ನಾಯ ಪೀಠಗಳು
- ಶೃಂಗೇರಿ ಪೀಠ — ದಕ್ಷಿಣ
- ಜಗನ್ನಾಥ ಪೀಠ — ಪೂರ್ವ
- ದ್ವಾರಕಾ ಪೀಠ — ಪಶ್ಚಿಮ
- ಜ್ಯೋತಿಷ್ಮತಿ ಪೀಠ — ಉತ್ತರ
👨🏫 ಪ್ರಮುಖ ಶಿಷ್ಯರು
- ಪದ್ಮಪಾದಾಚಾರ್ಯ
- ಹಸ್ತಾಮಲಕಾಚಾರ್ಯ
- ತೋಟಕಾಚಾರ್ಯ
- ಸುರೇಶ್ವರಾಚಾರ್ಯ
🪔 ಪ್ರಮುಖ ಸ್ತೋತ್ರಗಳು
- ಕನಕಧಾರ ಸ್ತೋತ್ರ
- ಕಾಲಭೈರವಾಷ್ಟಕ
- ಮನೀಷಾ ಪಂಚಕ
- ಅನ್ನಪೂರ್ಣ ಸ್ತೋತ್ರ
- ಕಾಶಿ ಸ್ತೋತ್ರ
⭐ ವಿಶೇಷ ಮಾಹಿತಿ
- ಶ್ರೀ ಶಂಕರ ಜಯಂತಿ : ವೈಶಾಖ ಶುದ್ಧ ಪಂಚಮಿ
- ಭಾರತ ಸರ್ಕಾರ ಈ ದಿನವನ್ನು ದಾರ್ಶನಿಕರ ದಿನ ಎಂದು ಘೋಷಿಸಿದೆ
- ದೇಹತ್ಯಾಗ : ಕೇದಾರನಾಥ
- ದೇಹತ್ಯಾಗದ ದಿನ : ವೈಶಾಖ ಶುದ್ಧ ದ್ವಾದಶಿ