🔴 LIVE NEWS
SCHOOLS RESOURCE CENTER —ಶೈಕ್ಷಣಿಕ ಸುದ್ದಿಗಳು
Loading...
📢 EDUCATIONAL NEWS
📚2026-27 ನೇ ಸಾಲಿನ ಶಾಲಾ ಶಿಕ್ಷಣ ಇಲಾಖೆಯ ಧ್ಯೇಯ ವಾಕ್ಯ "ಉತ್ತಮ ಕಲಿಕೆ ಉಜ್ವಲ ಭವಿಷ್ಯ".
📚 2026-27 ಶೈಕ್ಷಣಿಕ ವರ್ಷದ ಹೊಸ ಮಾರ್ಗಸೂಚಿ ಪ್ರಕಟಿಸಲಾಗಿದೆ.
🍛ರಾಜ್ಯದ ಎಲ್ಲಾ ಶಾಲೆಗಳಿಗೆ ಅಕ್ಷರ ದಾಸೋಹಕ್ಕೆ ಅಗತ್ಯವಾದ ಗ್ಯಾಸ್ ಸಿಲಿಂಡರ್ ಪೂರೈಕೆ.
🏫 ಜೂನ್ 1 ರಿಂದ ಶಾಲಾ ಪ್ರಾರಂಭೋತ್ಸವ ಶಿಕ್ಷಣ ಇಲಾಖೆ ಸಕಲ ಸಿದ್ಧತೆ .
🎓 ಕಸ್ತೂರಬಾ ಶಾಲೆಗೆ ಕೌಶಲದ ಬಲ.
📝 ಎಲ್ಲಾ ಶಾಲೆಗಳಲ್ಲಿ ಡಿಜಿಟಲ್ ಹಾಜರಾತಿ ವ್ಯವಸ್ಥೆ ಕಡ್ಡಾಯ.
💡 ಶಾಲಾ ಮಕ್ಕಳಿಗಾಗಿ ವಿಭಿನ್ನ ಅವಧಿಯ ಸೇತುಬಂಧ.
📖 ಬಿಸಿಯೂಟ: ತೊಗರಿ ಬೇಳೆ ಖರೀದಿಗೆ ಅನುಮತಿ.
🕊️
🕊️
Loading...
OPEN
ಕೆಲವೊಂದು ಪುಟಗಳಲ್ಲಿ ಫೈಲ್ಸ್ ಲೋಡ್ ಆಗಲು 5-6 ಸೆಕೆಂಡ್ ತೆಗೆದುಕೊಳ್ಳಬಹುದು ದಯವಿಟ್ಟು ನಿರೀಕ್ಷಿಸಿ...!

Sunday, May 24, 2026

ಶ್ರಿಆದಿ ಶಂಕರಾಚಾರ್ಯ

🕉️ ಶ್ರೀ ಆದಿ ಶಂಕರಾಚಾರ್ಯರು

📖 ಮೂಲ ಮಾಹಿತಿ

  • ಪರಿಪೂರ್ಣ ನಾಮ : ಶ್ರೀ ಆದಿ ಶಂಕರಾಚಾರ್ಯ
  • ಕಾಲ : ಕ್ರಿ.ಶ. 788 - 820
  • ಜನ್ಮಸ್ಥಳ : ಕೇರಳದ ಕಾಲಡಿ
  • ತಾಯಿ - ತಂದೆ : ಆರ್ಯಾಂಬಾ ಮತ್ತು ಶಿವಗುರು
  • ಸನ್ಯಾಸ ಸ್ವೀಕಾರ : 8ನೇ ವರ್ಷ
  • ಗುರುಗಳು : ಶ್ರೀ ಗೋವಿಂದ ಭಗವತ್ಪಾದರು
  • ಮಾತೃಭಾಷೆ : ಮಲಯಾಳಂ
  • ಸಂಪರ್ಕ ಭಾಷೆ : ಸಂಸ್ಕೃತ

✨ ಪ್ರಮುಖ ಸಾಧನೆಗಳು

  • ಪ್ರತಿಪಾದಿಸಿದ ದರ್ಶನ : ಅದ್ವೈತ ಸಿದ್ಧಾಂತ
  • ರಚಿಸಿದ ಗ್ರಂಥಗಳು : 54
  • ರಚಿಸಿದ ಸ್ತೋತ್ರಗಳು : 72
  • ಕೊನೆಯ ಗ್ರಂಥ : ವಿವೇಕ ಚೂಡಾಮಣಿ
  • ಕನಕಧಾರ ಸ್ತೋತ್ರದಿಂದ ಚಿನ್ನದ ನೆಲ್ಲಿಕಾಯಿ ಮಳೆ ಸುರಿಸಿದರು
  • ಮಹಾ ಸಿದ್ಧಾಂತ : “ಬ್ರಹ್ಮ ಸತ್ಯಂ ಜಗನ್ಮಿಥ್ಯಾ”

📚 ಪ್ರಸ್ಥಾನತ್ರಯಗಳು

  • ಬ್ರಹ್ಮಸೂತ್ರ
  • ಭಗವದ್ಗೀತೆ
  • ಉಪನಿಷತ್ತುಗಳು

🛕 ಚತುರಾಮ್ನಾಯ ಪೀಠಗಳು

  • ಶೃಂಗೇರಿ ಪೀಠ — ದಕ್ಷಿಣ
  • ಜಗನ್ನಾಥ ಪೀಠ — ಪೂರ್ವ
  • ದ್ವಾರಕಾ ಪೀಠ — ಪಶ್ಚಿಮ
  • ಜ್ಯೋತಿಷ್ಮತಿ ಪೀಠ — ಉತ್ತರ

👨‍🏫 ಪ್ರಮುಖ ಶಿಷ್ಯರು

  • ಪದ್ಮಪಾದಾಚಾರ್ಯ
  • ಹಸ್ತಾಮಲಕಾಚಾರ್ಯ
  • ತೋಟಕಾಚಾರ್ಯ
  • ಸುರೇಶ್ವರಾಚಾರ್ಯ

🪔 ಪ್ರಮುಖ ಸ್ತೋತ್ರಗಳು

  • ಕನಕಧಾರ ಸ್ತೋತ್ರ
  • ಕಾಲಭೈರವಾಷ್ಟಕ
  • ಮನೀಷಾ ಪಂಚಕ
  • ಅನ್ನಪೂರ್ಣ ಸ್ತೋತ್ರ
  • ಕಾಶಿ ಸ್ತೋತ್ರ

⭐ ವಿಶೇಷ ಮಾಹಿತಿ

  • ಶ್ರೀ ಶಂಕರ ಜಯಂತಿ : ವೈಶಾಖ ಶುದ್ಧ ಪಂಚಮಿ
  • ಭಾರತ ಸರ್ಕಾರ ಈ ದಿನವನ್ನು ದಾರ್ಶನಿಕರ ದಿನ ಎಂದು ಘೋಷಿಸಿದೆ
  • ದೇಹತ್ಯಾಗ : ಕೇದಾರನಾಥ
  • ದೇಹತ್ಯಾಗದ ದಿನ : ವೈಶಾಖ ಶುದ್ಧ ದ್ವಾದಶಿ
Choose Language / ಭಾಷೆ ಆಯ್ಕೆ ಮಾಡಿ

BILINGUAL RESOURCE CENTER

LATEST UPDATES ಪಡೆಯಲು ನಿಮ್ಮ WhatsApp Group ಗೆ ಈ Number Add ಮಾಡಲು ವಿನಂತಿ
7892961850
✅ Number Copied Successfully

Blog Archive