🔴 LIVE NEWS
SCHOOLS RESOURCE CENTER —ಶೈಕ್ಷಣಿಕ ಸುದ್ದಿಗಳು
Loading...
📢 EDUCATIONAL NEWS
📚2026-27 ನೇ ಸಾಲಿನ ಶಾಲಾ ಶಿಕ್ಷಣ ಇಲಾಖೆಯ ಧ್ಯೇಯ ವಾಕ್ಯ "ಉತ್ತಮ ಕಲಿಕೆ ಉಜ್ವಲ ಭವಿಷ್ಯ".
📚 2026-27 ಶೈಕ್ಷಣಿಕ ವರ್ಷದ ಹೊಸ ಮಾರ್ಗಸೂಚಿ ಪ್ರಕಟಿಸಲಾಗಿದೆ.
🍛ರಾಜ್ಯದ ಎಲ್ಲಾ ಶಾಲೆಗಳಿಗೆ ಅಕ್ಷರ ದಾಸೋಹಕ್ಕೆ ಅಗತ್ಯವಾದ ಗ್ಯಾಸ್ ಸಿಲಿಂಡರ್ ಪೂರೈಕೆ.
🏫 ಜೂನ್ 1 ರಿಂದ ಶಾಲಾ ಪ್ರಾರಂಭೋತ್ಸವ ಶಿಕ್ಷಣ ಇಲಾಖೆ ಸಕಲ ಸಿದ್ಧತೆ .
🎓 ಕಸ್ತೂರಬಾ ಶಾಲೆಗೆ ಕೌಶಲದ ಬಲ.
📝 ಎಲ್ಲಾ ಶಾಲೆಗಳಲ್ಲಿ ಡಿಜಿಟಲ್ ಹಾಜರಾತಿ ವ್ಯವಸ್ಥೆ ಕಡ್ಡಾಯ.
💡 ಶಾಲಾ ಮಕ್ಕಳಿಗಾಗಿ ವಿಭಿನ್ನ ಅವಧಿಯ ಸೇತುಬಂಧ.
📖 ಬಿಸಿಯೂಟ: ತೊಗರಿ ಬೇಳೆ ಖರೀದಿಗೆ ಅನುಮತಿ.
🕊️
🕊️
Loading...
OPEN
ಕೆಲವೊಂದು ಪುಟಗಳಲ್ಲಿ ಫೈಲ್ಸ್ ಲೋಡ್ ಆಗಲು 5-6 ಸೆಕೆಂಡ್ ತೆಗೆದುಕೊಳ್ಳಬಹುದು ದಯವಿಟ್ಟು ನಿರೀಕ್ಷಿಸಿ...!

Sunday, May 24, 2026

ವೇದಕಾಲದ ನಾಗರಿಕತೆ

📜 ವೇದಕಾಲದ ನಾಗರಿಕತೆ 📜

• ವೇದ ಎಂಬ ಪದದ ಅರ್ಥ - ಜ್ಞಾನ , ಅರಿವು ಅಥಾವ ತಿಳುವಳಿಕೆ

• ವೇದಗಳ ಸಂಖ್ಯೆ - 4

• 4 ವೇದಗಳು - ಋಗ್ವೇದ , ಯಜುರ್ವೇದ , ಸಾಮವೇದ , ಅಥರ್ವಣ ವೇದ

• ಅತ್ಯಂತ ಪ್ರಾಚೀನ ವೇದ - ಋಗ್ವೇದ

• ಉಪನಿಷತ್ ಪದದ ಅರ್ಥ - ಬಳಿಸಾಗಿ ವರಮಿಸು

• ವೇದಗಳು ಸಂಸ್ಕೃತ ಭಾಷೆಯಲ್ಲಿವೆ

• ಆರ್ಯರು ಮೂಲತಃ ಮಧ್ಯ ಏಷ್ಯಾದಿಂದ ಬಂದವರು

• ಆರ್ಯರ ಮೂಲ ಸ್ಥಾನ - ಪಂಜಾಬ್

• ಆರ್ಯರು ಪಂಜಾಬ್ ಅನ್ನು ಸಪ್ತಸಿಂಧೂ ಎಂದು ಕರೆಯುತ್ತಿದ್ದರು

• ಸಪ್ತಸಿಂಧೂ ಎಂದರೆ ಏಳು ನದಿಗಳ ಪ್ರದೇಶ

• ವೈದಿಕ ನಾಗರಿಕತೆಯ ಕರ್ತೃಗಳು - ಆರ್ಯರು

• ಆರ್ಯರ ಪ್ರಮುಖ ಕಸುಬು - ಕೃಷಿ

• ಪ್ರಪಂಚದ ಅತ್ಯಂತ ಪ್ರಾಚೀನ ಗ್ರಂಥಗಳು - ವೇದಗಳು

• ಋಗ್ವೇದದಲ್ಲಿ 1028 ಸೂಕ್ತಗಳಿವೆ

• ಸಂಗೀತ ರೂಪದಲ್ಲಿರುವ ವೇದ - ಸಾಮವೇದ

• ತಂತ್ರ ಮಂತ್ರಗಳಿಗೆ ಸಂಬಂಧಿಸಿದ ವೇದ - ಅಥರ್ವಣ ವೇದ

• ಆರ್ಯರ ಆಡಳಿತದ ಮುಖ್ಯಸ್ಥ - ರಾಜ

• ಗ್ರಾಮದ ಅಧಿಕಾರಿಯನ್ನು ಗ್ರಾಮಿಣಿ ಎಂದು ಕರೆಯುತ್ತಿದ್ದರು

• ಸಭೆ ಮತ್ತು ಸಮಿತಿಗಳು - ಪ್ರಾಚೀನ ಜನಪ್ರತಿನಿಧಿ ಸಭೆಗಳು

• ಕುಟುಂಬ ವ್ಯವಸ್ಥೆ - ಪಿತೃ ಪ್ರಧಾನ

• ಆರ್ಯರ ಪವಿತ್ರ ಪ್ರಾಣಿ - ಹಸು

• ಆರ್ಯರ ಪ್ರಮುಖ ದೇವರು - ಇಂದ್ರ

• ಆರ್ಯರು ಪ್ರಕೃತಿಯ ಆರಾಧಕರಾಗಿದ್ದರು

• ಉಪನಯನದ ಮೂಲಕ ವಿದ್ಯಾರ್ಥಿಗಳು ಗುರುಕುಲ ಸೇರುತ್ತಿದ್ದರು

• ಉಪನಯನ ಎಂದರೆ ಜ್ಞಾನ ಎಂಬ ಮೂರನೇ ಕಣ್ಣು ಪಡೆಯುವುದು

• ಗುರುಕುಲದಲ್ಲಿ ಶಿಕ್ಷಣ ನೀಡಲಾಗುತ್ತಿತ್ತು

• ವೇದಗಳ ಮೇಲೆ ಬರೆದ ಪ್ರಬಂಧಗಳು - ಬ್ರಾಹ್ಮಣಗಳು

• ವೇದಾಂತ ಎಂದರೆ ಉಪನಿಷತ್ ಗಳ ಸಾರ

• ಮಹಾಭಾರತವನ್ನು ಬರೆದವರು - ವೇದವ್ಯಾಸರು

• ರಾಮಾಯಣವನ್ನು ಬರೆದವರು - ವಾಲ್ಮೀಕಿ

• ಭಗವದ್ಗೀತೆ ಮಹಾಭಾರತದ ಭೀಷ್ಮ ಪರ್ವದಲ್ಲಿದೆ

• ಆರ್ಯರ ಪ್ರಮುಖ ಆಹಾರ ಬೆಳೆಗಳು - ಭತ್ತ ಮತ್ತು ಬಾರ್ಲಿ

• ಆರ್ಯರು ವಸ್ತು ವಿನಿಮಯ ಪದ್ಧತಿಯನ್ನು ಅನುಸರಿಸುತ್ತಿದ್ದರು

• ಆರ್ಯರ ಸಮಾಜದ ಪ್ರಾಥಮಿಕ ಘಟಕ - ಕುಟುಂಬ

• ಆರ್ಯರ ಜ್ಞಾನಾರ್ಜನೆಯ ಕೇಂದ್ರ - ಗುರುಕುಲ

• ಆರ್ಯರು ಧರಿಸುತ್ತಿದ್ದ ಮೇಲುಡುಗೆ - ಆದಿವಾಸ

• ಆರ್ಯರು ಧರಿಸುತ್ತಿದ್ದ ಕೆಳ ಉಡುಗೆ - ನೀವಿ

• ಆರ್ಯರು ಮನೆ ಕಟ್ಟಲು ಮಣ್ಣು ಮತ್ತು ಬೊಂಬು ಬಳಸುತ್ತಿದ್ದರು

• ಆರ್ಯರ ಹಿರಿಯ ದೇವರು - ಇಂದ್ರ

• ಯಜ್ಞ ಯಾಗಗಳಿಂದ ಜ್ಯಾಮಿತಿಯ ಜ್ಞಾನ ಬೆಳೆಯಿತು

Choose Language / ಭಾಷೆ ಆಯ್ಕೆ ಮಾಡಿ

BILINGUAL RESOURCE CENTER

LATEST UPDATES ಪಡೆಯಲು ನಿಮ್ಮ WhatsApp Group ಗೆ ಈ Number Add ಮಾಡಲು ವಿನಂತಿ
7892961850
✅ Number Copied Successfully

Blog Archive