🔴 LIVE NEWS
SCHOOLS RESOURCE CENTER —ಶೈಕ್ಷಣಿಕ ಸುದ್ದಿಗಳು
Loading...
📢 EDUCATIONAL NEWS
📚2026-27 ನೇ ಸಾಲಿನ ಶಾಲಾ ಶಿಕ್ಷಣ ಇಲಾಖೆಯ ಧ್ಯೇಯ ವಾಕ್ಯ "ಉತ್ತಮ ಕಲಿಕೆ ಉಜ್ವಲ ಭವಿಷ್ಯ".
📚 2026-27 ಶೈಕ್ಷಣಿಕ ವರ್ಷದ ಹೊಸ ಮಾರ್ಗಸೂಚಿ ಪ್ರಕಟಿಸಲಾಗಿದೆ.
🍛ರಾಜ್ಯದ ಎಲ್ಲಾ ಶಾಲೆಗಳಿಗೆ ಅಕ್ಷರ ದಾಸೋಹಕ್ಕೆ ಅಗತ್ಯವಾದ ಗ್ಯಾಸ್ ಸಿಲಿಂಡರ್ ಪೂರೈಕೆ.
🏫 ಜೂನ್ 1 ರಿಂದ ಶಾಲಾ ಪ್ರಾರಂಭೋತ್ಸವ ಶಿಕ್ಷಣ ಇಲಾಖೆ ಸಕಲ ಸಿದ್ಧತೆ .
🎓 ಕಸ್ತೂರಬಾ ಶಾಲೆಗೆ ಕೌಶಲದ ಬಲ.
📝 ಎಲ್ಲಾ ಶಾಲೆಗಳಲ್ಲಿ ಡಿಜಿಟಲ್ ಹಾಜರಾತಿ ವ್ಯವಸ್ಥೆ ಕಡ್ಡಾಯ.
💡 ಶಾಲಾ ಮಕ್ಕಳಿಗಾಗಿ ವಿಭಿನ್ನ ಅವಧಿಯ ಸೇತುಬಂಧ.
📖 ಬಿಸಿಯೂಟ: ತೊಗರಿ ಬೇಳೆ ಖರೀದಿಗೆ ಅನುಮತಿ.
🕊️
🕊️
Loading...
OPEN
ಕೆಲವೊಂದು ಪುಟಗಳಲ್ಲಿ ಫೈಲ್ಸ್ ಲೋಡ್ ಆಗಲು 5-6 ಸೆಕೆಂಡ್ ತೆಗೆದುಕೊಳ್ಳಬಹುದು ದಯವಿಟ್ಟು ನಿರೀಕ್ಷಿಸಿ...!

Sunday, May 24, 2026

ಕನ್ನಡ ಸಾಹಿತ್ಯ ಚರಿತ್ರೆ

★ ಕನ್ನಡ ಸಾಹಿತ್ಯ ಚರಿತ್ರೆ ★
(Kannada Literature)

• ಪೆತ್ತಜಯನ್ ಎಂಬ ಪದವು ಹಲ್ಮಿಡಿ ಶಾಸನದಲ್ಲಿದ್ದು ಇದು ಸಮಾಸಪದವಾಗಿದೆ

• ಕನ್ನಡ ಛಂದಸ್ಸಿನ ತಾಯಿಬೇರು – ತ್ರಿಪದಿ

• ಛಂದೋನುಶಾಸನದ ಕರ್ತೃ – ಜಯಕಿರ್ತ

• ಕವಿರಾಜಮಾರ್ಗದ ಆಕರ – ದಂಡಿಯ ಕಾವಾಯದರ್ಶಿ

• “ನಾಡವರ್ಗಳ್ ನಿಜವಾಗಿಯೂ ಚದುರರ್ ಕುರಿತೋದಯೊ ಕಾವ್ಯ ಪ್ರಯೋಗಪರಿಣಿತಮತಿಗಳ್” ಎಂಬ ಸ್ತುತಿ ವಾಕ್ಯವು – ಕವಿರಾಜಮಾರ್ಗದಲ್ಲಿದೆ

• ಬೃಹತ್ಕಥೆಯ ಕರ್ತೃ – ಗುಣಾಢ್ಯ

• ಬೃಹತ್ಕಥೆಯ ಭಾಷೆ – ಪೈಶಾಚಿ

• ಕವಿರಾಜಮಾರ್ಗವು – ಲಕ್ಷಣಗ್ರಂಥ / ಅಲಂಕಾರಗ್ರಂಥ

• ಕನ್ನಡದ ಮೊದಲನೇ ಅಷ್ಟಕ – ಗಜಷ್ಟಾಕ

• “ಕನ್ನಡ ಕವಿತೆಯೊಲ್ ಅಸಗಂ ನೂರ್ಮಡಿ” ಎಂದವರು – ಪೊನ್ನ

• ನಜುಂಡಕವಿಯ ಕೃತಿ – ಕುಮಾರರಾಮನ ಕಥೆ

• ಚಿತ್ತಾಣ ಬೆದಂಡೆಗಳು – ಕಾವ್ಯರೂಪಕಗಳು

• ವಡ್ಡರಾಧನೆಯ ಆಕರ – ಜಿನಸೇನಾಚಾರ್ಯನ ಪೂರ್ವಪುರಾಣ

• ವಡ್ಡರಾಧನೆಯ ಕರ್ತೃ – ಶಿವಕೋಟ್ಯಾಚಾರ್ಯ

• ಪಂಪನಿಗೆ ಆಶ್ರಯ ನೀಡಿದ್ದ ದೊರೆ – ಚಾಲುಕ್ಯದೊರೆ ಅರಿಕೇಸರಿ

• ಪಂಪನ ಧಾರ್ಮಿಕ ಕಾವ್ಯ – ಆದಿಪುರಾಣ (ಕನ್ನಡದ ಮೊದಲ ಕಾವ್ಯ)

• ಪಂಪನ ಆದಿಪುರಾಣ ಮತ್ತು ವಿಕ್ರಮಾರ್ಜುನ ವಿಜಯ ಕೃತಿಗಳ ಸ್ವರೂಪ – ಚಂಪೂಕಾವ್ಯ

• ವಿಕ್ರಮಾರ್ಜುನ ವಿಜಯ ಕೃತಿಯ ಮತ್ತೊಂದು ಹೆಸರು – ಪಂಪಭಾರತ

• “ಕವಿತಾಗುಣಾರ್ಣವ ಸಂಸಾರ ಸಾರೋದಯ” ಎಂಬ ಬಿರುದುಳ್ಳ ಕವಿ – ಪಂಪ

• ಪಂಪನು ಬರೆದ ಕಾವ್ಯಗಳ ಶೈಲಿ – ತಿರುಳ್ಗನ್ನಡ

• “ಬೆಳಗುವೆನಿಲ್ಲಿ ಲೌಕಿಕಮನಲ್ಲಿ ಜಿನಾಗಮಮಂ” ಎಂದವರು – ಪಂಪ

• ಪಂಪನ ಆದಿಪುರಾಣಕ್ಕೆ ಆಕರ ಗ್ರಂಥ – ಜಿನಸೇನಾಚಾರ್ಯನ ಸಂಸ್ಕೃತದ ಪೂರ್ವಪುರಾಣ

• “ಚಲದೊಳ್ ದುರ್ಯೋಧನಂ...” ಎಂಬ ವರ್ಣನೆಯಿರುವ ಕೃತಿ – ಪಂಪಭಾರತ

• “ಪಸರಿಪ ಕನ್ನಡಕ್ಕೊಡೆಯನೋರ್ವನೆ...” ಎಂದು ಹೇಳಿದವರು – ನಾಗರಾಜ

• ಪಂಪನನ್ನು ಕನ್ನಡ ಕಾಳಿದಾಸ ಎಂದು ಕರೆದವರು – ತೀನಂಶ್ರೀ

• ಪೊನ್ನನ ಪ್ರಸಿದ್ಧ ಕೃತಿ – ಶಾಂತಿ ಪುರಾಣ

• ಭುವನೈಕ ರಾಮಾಭ್ಯದಯ ಗ್ರಂಥದ ಮತ್ತೊಂದು ಹೆಸರು – ರಾಮಕಥೆ

• ಶಾಂತಿಪುರಾಣವು – ೧೯ನೇ ತೀರ್ಥಂಕರ ಶಾಂತಿನಾಥನ ಚರಿತ್ರೆ

• ಪೊನ್ನನಿಗಿದ್ದ ಬಿರುದು – ಕವಿಚಕ್ರವರ್ತಿ

• ರನ್ನನ ತಂದೆ ತಾಯಿ – ಜಿನವಲ್ಲಭ & ಅಬ್ಬಲಬ್ಬೆ

• ರನ್ನನಿಗೆ ಆಶ್ರಯ ನೀಡಿದ್ದ ದೊರೆ – ಸತ್ಯಾಶ್ರಯ

• ರನ್ನನ ಕೃತಿಗಳು – ರನ್ನಕಂದ, ಪರುಶುರಾಮಚರಿತೆ, ಸಾಹಸಭೀಮ ವಿಜಯ

• ಸಿಂಹಾವಲೋಕನ ಕ್ರಮದಿಂದ ಕಾವ್ಯವನ್ನು ರೂಪಿಸಿದವನು – ರನ್ನ

• ಚಾವುಂಡರಾಯ ಪುರಾಣಕ್ಕಿರುವ ಮತ್ತೊಂದು ಹೆಸರು – ತ್ರಿಷಷ್ಟಿಲಕ್ಷಣ ಮಹಾಪುರಾಣ

• ಕರ್ನಾಟಕ ಕಾದಂಬರಿಯ ಕರ್ತೃ – ೧ನೇ ನಾಗವರ್ಮ

• ಕನ್ನಡದಲ್ಲಿನ ಮೊದಲ ಛಂದಶಾಸ್ತ್ರ ಗ್ರಂಥ – ಛಂದೋಬುದಿ

• ಕನ್ನಡದ ಮೊದಲ ಜ್ಯೋತಿಷ್ಯ ಗ್ರಂಥ – ಜಾತಕ ತಿಲಕ

• ರಾಮಚಂದ್ರ ಚರಿತ ಪುರಾಣದ ಕರ್ತೃ – ನಾಗಚಂದ್ರ

• ಮಲ್ಲಿನಾಥ ಪುರಾಣ ಬರೆದವರು – ನಾಗಚಂದ್ರ

• ಧರ್ಮಾಮೃತ ಗ್ರಂಥದ ಕರ್ತೃ – ನಯಸೇನ

• ಕನ್ನಡದಲ್ಲಿ ದೊರೆತ ಮೊದಲ ಜೈನ ರಾಮಾಯಣ – ರಾಮಚಂದ್ರಚರಿತ ಪುರಾಣ

• ಅಭಿನವ ಪಂಪ ಎಂದು ಕರೆಸಿಕೊಂಡವರು – ನಾಗಚಂದ್ರ

• ಮೊದಲ ಗೋವೈದ್ಯ ಗ್ರಂಥ ಬರೆದವರು – ಕೀರ್ತಿವರ್ಮ

• ನೇಮಿನಾಥ ಪುರಾಣದ ಆಕರ ಗ್ರಂಥ – ಉತ್ತರ ಪುರಾಣ

• ನೇಮಿನಾಥ ಪುರಾಣದ ಕರ್ತೃ – ಕರ್ಣಪಾರ್ಯ

• ಯೋಗಾಂಗ ತ್ರಿವಿಧಿಯ ಕರ್ತೃ – ಅಕ್ಕಮಹಾದೇವಿ

• ಹರಿಹರನ ಗಿರಿಜಾಕಲ್ಯಾಣ – ಚಂಪೂ ಶೈಲಿಯಲ್ಲಿ ಇದೆ

• ಹರಿಹರನ ಪಂಪಾಶತಕ – ವೃತ್ತ ಛಂದಸ್ಸಿನಲ್ಲಿ ಇದೆ

• ರಾಘವಾಂಕನ ಉದ್ದಂಡ ಷಟ್ಪದಿಯಲ್ಲಿರುವ ಕೃತಿ – ವೀರೇಶ ಚರಿತೆ

• ಅನಂತನಾಥ ಪುರಾಣದ ಕರ್ತೃ – ಜನ್ನ

• ಕೇಶಿರಾಜನ ಶಬ್ದಮಣಿದರ್ಪಣ – ಕಂದಪದ್ಯದಲ್ಲಿದೆ

• ಜನ್ನ ಕವಿಗೆ ಆಶ್ರಯ ನೀಡಿದ ದೊರೆ – ವೀರಬಲ್ಲಾಳ ನರಸಿಂಹ

• ಕನ್ನಡದ ಮೊದಲ ಸಂಕಲನ ಗ್ರಂಥ – ಸೂಕ್ತಿ ಸುಧಾರ್ಣವ

• ಕನ್ನಡದ ಮೊದಲ ವ್ಯಾಕರಣ ಗ್ರಂಥ – ಶಬ್ದಮಣಿದರ್ಪಣ

Choose Language / ಭಾಷೆ ಆಯ್ಕೆ ಮಾಡಿ

BILINGUAL RESOURCE CENTER

LATEST UPDATES ಪಡೆಯಲು ನಿಮ್ಮ WhatsApp Group ಗೆ ಈ Number Add ಮಾಡಲು ವಿನಂತಿ
7892961850
✅ Number Copied Successfully

Blog Archive