🔴 LIVE NEWS
SCHOOLS RESOURCE CENTER —ಶೈಕ್ಷಣಿಕ ಸುದ್ದಿಗಳು
Loading...
📢 EDUCATIONAL NEWS
📚2026-27 ನೇ ಸಾಲಿನ ಶಾಲಾ ಶಿಕ್ಷಣ ಇಲಾಖೆಯ ಧ್ಯೇಯ ವಾಕ್ಯ "ಉತ್ತಮ ಕಲಿಕೆ ಉಜ್ವಲ ಭವಿಷ್ಯ".
📚 2026-27 ಶೈಕ್ಷಣಿಕ ವರ್ಷದ ಹೊಸ ಮಾರ್ಗಸೂಚಿ ಪ್ರಕಟಿಸಲಾಗಿದೆ.
🍛ರಾಜ್ಯದ ಎಲ್ಲಾ ಶಾಲೆಗಳಿಗೆ ಅಕ್ಷರ ದಾಸೋಹಕ್ಕೆ ಅಗತ್ಯವಾದ ಗ್ಯಾಸ್ ಸಿಲಿಂಡರ್ ಪೂರೈಕೆ.
🏫 ಜೂನ್ 1 ರಿಂದ ಶಾಲಾ ಪ್ರಾರಂಭೋತ್ಸವ ಶಿಕ್ಷಣ ಇಲಾಖೆ ಸಕಲ ಸಿದ್ಧತೆ .
🎓 ಕಸ್ತೂರಬಾ ಶಾಲೆಗೆ ಕೌಶಲದ ಬಲ.
📝 ಎಲ್ಲಾ ಶಾಲೆಗಳಲ್ಲಿ ಡಿಜಿಟಲ್ ಹಾಜರಾತಿ ವ್ಯವಸ್ಥೆ ಕಡ್ಡಾಯ.
💡 ಶಾಲಾ ಮಕ್ಕಳಿಗಾಗಿ ವಿಭಿನ್ನ ಅವಧಿಯ ಸೇತುಬಂಧ.
📖 ಬಿಸಿಯೂಟ: ತೊಗರಿ ಬೇಳೆ ಖರೀದಿಗೆ ಅನುಮತಿ.
🕊️
🕊️
Loading...
OPEN
ಕೆಲವೊಂದು ಪುಟಗಳಲ್ಲಿ ಫೈಲ್ಸ್ ಲೋಡ್ ಆಗಲು 5-6 ಸೆಕೆಂಡ್ ತೆಗೆದುಕೊಳ್ಳಬಹುದು ದಯವಿಟ್ಟು ನಿರೀಕ್ಷಿಸಿ...!

Sunday, May 24, 2026

ಕಲ್ಯಾಣಿ ಚಾಲುಕ್ಯರು

👑 ಕಲ್ಯಾಣಿ ಚಾಲುಕ್ಯರು

📖 ಪ್ರಸ್ತಾವನೆ

● ಇವರು ರಾಷ್ಟ್ರಕೂಟರ ಆಳ್ವಿಕೆಯನ್ನು ಕೊನೆಗಾಣಿಸಿ ಪ್ರವರ್ಧಮಾನಕ್ಕೆ ಬಂದರು.

● ಇವರನ್ನು “ಪಶ್ಚಿಮದ ಚಾಲುಕ್ಯರು” ಎಂದು ಕರೆಯುತ್ತಾರೆ.

● ಇವರ ಪ್ರಾರಂಭದ ರಾಜಧಾನಿ – ಏತಗಿರಿ / ಪೊಟ್ಟಳಕೆರೆ ಹಾಗೂ ಮಾನ್ಯಖೇಟ.

● ಇವರ ರಾಜ ಲಾಂಛನ – ವರಾಹ.

● ರಾಷ್ಟ್ರಕೂಟರ ಸಾಮಂತರಾಗಿದ್ದ ಎರಡನೇ ತೈಲಪ ಈ ಮನೆತನದ ಮೂಲ ಪುರುಷ.

● ತೈಲಪ ಎರಡನೇ ಕರ್ಕನನ್ನು ಸೋಲಿಸಿ ರಾಜ್ಯ ಸ್ಥಾಪಿಸಿದನು.

📚 ಪ್ರಮುಖ ಆಧಾರಗಳು

● ರನ್ನ – ಅಜಿತನಾಥ ಪುರಾಣ ಮತ್ತು ಗದಾಯುದ್ಧ.

● ಮೂರನೇ ಸೋಮೇಶ್ವರ – ಮಾನಸೋಲ್ಲಾಸ.

● ಬಿಲ್ಹಣ – ವಿಕ್ರಮಾಂಕದೇವ ಚರಿತೆ.

● ವಿಜ್ಞಾನೇಶ್ವರ – ಮಿತಾಕ್ಷರ.

👑 ಪ್ರಮುಖ ರಾಜರು

🔸 ಎರಡನೇ ತೈಲಪ

● ಕಲ್ಯಾಣಿ ಚಾಲುಕ್ಯರ ಸ್ಥಾಪಕ ದೊರೆ.

● ಮಾನ್ಯಖೇಟ ಈತನ ರಾಜಧಾನಿ.

● ಕ್ರಿ.ಶ. 997ರಲ್ಲಿ ಮರಣ ಹೊಂದಿದ.

● ಈತನ ಬಿರುದು – ತ್ರೈಲೋಕಮಲ್ಲ.

🔸 ಆರನೇ ವಿಕ್ರಮಾದಿತ್ಯ

● ಕಲ್ಯಾಣಿ ಚಾಲುಕ್ಯರ ಅತ್ಯಂತ ಪ್ರಸಿದ್ಧ ದೊರೆ.

● ಕ್ರಿ.ಶ. 1076ರಲ್ಲಿ “ಚಾಲುಕ್ಯ ವಿಕ್ರಮ ಶಕೆ” ಸ್ಥಾಪಿಸಿದ.

● ಈತನ ಬಿರುದುಗಳು – ಭುವನೈಕ್ಯಮಲ್ಲ ಮತ್ತು ಪೆರ್ಮಾಚಿದೇವ.

● ಈತನ ದಂಡನಾಯಕ – ಅಚ್ಚುಗಿ.

● ಕರ್ನಾಟಕ ಸರಸ್ವತಿ – ಚಂದ್ರಲಾದೇವಿ.

● ಬಳ್ಳಿಗಾವೆ ಈತನ ಕಾಲದ ಪ್ರಸಿದ್ಧ ವಿದ್ಯಾಕೇಂದ್ರ.

● “ವಿಕ್ರಮಪುರ” ಎಂಬ ನಗರವನ್ನು ನಿರ್ಮಿಸಿದನು.

● ಇಟಗಿಯ ಮಹಾದೇವ ದೇವಾಲಯವನ್ನು “ದೇವಾಲಯಗಳ ಚಕ್ರವರ್ತಿ” ಎಂದು ಕರೆಯುತ್ತಾರೆ.

● ಇಟಗಿಯ ಮಹಾದೇವ ದೇವಾಲಯದ ನಿರ್ಮಾತೃ – ಮಹಾದೇವ ದಂಡಾದೀಶ.

🔸 ಮೂರನೇ ಸೋಮೇಶ್ವರ

● ಆರನೇ ವಿಕ್ರಮಾದಿತ್ಯನ ನಂತರ ಅಧಿಕಾರಕ್ಕೆ ಬಂದನು.

● ಈತನ ಕೃತಿಗಳು – ಮಾನಸೋಲ್ಲಾಸ ಮತ್ತು ವಿಕ್ರಮಾಭ್ಯುದಯ.

● ಮಾನಸೋಲ್ಲಾಸದ ಇನ್ನೊಂದು ಹೆಸರು – ಅಭಿಲಾಷಿತಾರ್ಥ ಚಿಂತಾಮಣಿ.

● ಈತನ ಬಿರುದುಗಳು – ಸರ್ವಜ್ಞ ಚಕ್ರವರ್ತಿ, ಭೂಲೋಕಮಲ್ಲ, ತ್ರಿಭುವನಮಲ್ಲ.

🏛️ ಆಡಳಿತ

● ಮಂತ್ರಿಗಳ ವಿಧಗಳು – ಪ್ರಧಾನ ಮತ್ತು ಮಹಾಪ್ರಧಾನ.

● ಪ್ರಧಾನ ಮಂತ್ರಿಯ ಬಿರುದುಗಳು – ಚೂಡಾಮಣಿ ಮತ್ತು ಅಮಾತ್ಯ ಕೇಸರಿ.

● ಆಡಳಿತದ ಕೊನೆಯ ಘಟಕ – ಗ್ರಾಮ.

● ಗ್ರಾಮದ ಹಿರಿಯ ಬ್ರಾಹ್ಮಣರನ್ನು “ಮಹಾಜನ” ಎಂದು ಕರೆಯುತ್ತಿದ್ದರು.

● ವೈಶ್ಯರನ್ನು – ನಬರ ಎಂದು ಕರೆಯುತ್ತಿದ್ದರು.

● ಭೂಕಂದಾಯ ಲೆಕ್ಕವಿಡುತ್ತಿದ್ದ ಅಧಿಕಾರಿ – ಕಡಿತವರ್ಗಡೆ.

● ಸೈನ್ಯದ ಪ್ರಮುಖ ಕೇಂದ್ರ – ಕೋಟೆಗಳು.

📚 ಕನ್ನಡ ಸಾಹಿತ್ಯ

● ರನ್ನ – ಗದಾಯುದ್ಧ, ಅಜಿತನಾಥಪುರಾಣ.

● ಎರಡನೇ ಚಾವುಂಡರಾಯ – ಲೋಕೋಪಕಾರ.

● ನಾಗವರ್ಮ – ಕರ್ನಾಟಕ ಕದಂಬರಿ, ಛಂದೋಬದಿ.

● ಚಂದ್ರರಾಜ – ಮದನ ತಿಲಕ.

● ಶ್ರೀಧರಚಾರ್ಯ – ಜಾತಕ ತಿಲಕ.

● ಕೀರ್ತಿವರ್ಮ – ಗೋವೈದ್ಯ.

● ದುರ್ಗಸಿಂಹ – ಪಂಚತಂತ್ರ.

📜 ಸಂಸ್ಕೃತ ಸಾಹಿತ್ಯ

● ವಾದಿರಾಜ – ಯಶೋಧರ ಚರಿತೆ, ಪಾರ್ಶ್ವನಾಥ ಚರಿತೆ.

● ಬಿಲ್ಹಣ – ವಿಕ್ರಮಾಂಕ ದೇವಚರಿತ.

● ವಿಜ್ಞಾನೇಶ್ವರ – ಮಿತಾಕ್ಷರ ಸಂಹಿತೆ.

● ಮೂರನೇ ಸೋಮೇಶ್ವರ – ಮಾನಸೋಲ್ಲಾಸ.

● ಜಗದೇಕಮಲ್ಲ – ಸಂಗೀತ ಚೂಡಾಮಣಿ.

✨ Extra Tips

● ಕಲ್ಯಾಣಿ ಚಾಲುಕ್ಯರ ರಾಜಧಾನಿ – ಬಸವಕಲ್ಯಾಣ.

● ಕನ್ನಡದ ಮೊದಲ ಪಶುವೈದ್ಯ ಕೃತಿ – ಗೋವೈದ್ಯ.

● ಕನ್ನಡದ ಮೊದಲ ಜ್ಯೋತಿಷ್ಯ ಶಾಸ್ತ್ರ – ಜಾತಕ ತಿಲಕ.

● ಕನ್ನಡದ ಮೊದಲ ಕಾಮಶಾಸ್ತ್ರ ಗ್ರಂಥ – ಮದನ ತಿಲಕ.

● ಕಲ್ಯಾಣಿ ಚಾಲುಕ್ಯರ ಕೊನೆಯ ದೊರೆ – ಮೂರನೇ ತೈಲಪ.

● ಇವರ ಆಳ್ವಿಕೆಯನ್ನು ಕೊನೆಗಾಣಿಸಿದವನು – ಕಲಚೂರಿ ಬಿಜ್ಜಳ.

Choose Language / ಭಾಷೆ ಆಯ್ಕೆ ಮಾಡಿ

BILINGUAL RESOURCE CENTER

LATEST UPDATES ಪಡೆಯಲು ನಿಮ್ಮ WhatsApp Group ಗೆ ಈ Number Add ಮಾಡಲು ವಿನಂತಿ
7892961850
✅ Number Copied Successfully

Blog Archive