🔴 LIVE NEWS
SCHOOLS RESOURCE CENTER —ಶೈಕ್ಷಣಿಕ ಸುದ್ದಿಗಳು
Loading...
📢 EDUCATIONAL NEWS
📚2026-27 ನೇ ಸಾಲಿನ ಶಾಲಾ ಶಿಕ್ಷಣ ಇಲಾಖೆಯ ಧ್ಯೇಯ ವಾಕ್ಯ "ಉತ್ತಮ ಕಲಿಕೆ ಉಜ್ವಲ ಭವಿಷ್ಯ".
📚 2026-27 ಶೈಕ್ಷಣಿಕ ವರ್ಷದ ಹೊಸ ಮಾರ್ಗಸೂಚಿ ಪ್ರಕಟಿಸಲಾಗಿದೆ.
🍛ರಾಜ್ಯದ ಎಲ್ಲಾ ಶಾಲೆಗಳಿಗೆ ಅಕ್ಷರ ದಾಸೋಹಕ್ಕೆ ಅಗತ್ಯವಾದ ಗ್ಯಾಸ್ ಸಿಲಿಂಡರ್ ಪೂರೈಕೆ.
🏫 ಜೂನ್ 1 ರಿಂದ ಶಾಲಾ ಪ್ರಾರಂಭೋತ್ಸವ ಶಿಕ್ಷಣ ಇಲಾಖೆ ಸಕಲ ಸಿದ್ಧತೆ .
🎓 ಕಸ್ತೂರಬಾ ಶಾಲೆಗೆ ಕೌಶಲದ ಬಲ.
📝 ಎಲ್ಲಾ ಶಾಲೆಗಳಲ್ಲಿ ಡಿಜಿಟಲ್ ಹಾಜರಾತಿ ವ್ಯವಸ್ಥೆ ಕಡ್ಡಾಯ.
💡 ಶಾಲಾ ಮಕ್ಕಳಿಗಾಗಿ ವಿಭಿನ್ನ ಅವಧಿಯ ಸೇತುಬಂಧ.
📖 ಬಿಸಿಯೂಟ: ತೊಗರಿ ಬೇಳೆ ಖರೀದಿಗೆ ಅನುಮತಿ.
🕊️
🕊️
Loading...
OPEN
ಕೆಲವೊಂದು ಪುಟಗಳಲ್ಲಿ ಫೈಲ್ಸ್ ಲೋಡ್ ಆಗಲು 5-6 ಸೆಕೆಂಡ್ ತೆಗೆದುಕೊಳ್ಳಬಹುದು ದಯವಿಟ್ಟು ನಿರೀಕ್ಷಿಸಿ...!

Sunday, May 24, 2026

ಗಂಗರು

👑 ಗಂಗರು (Talakadu Gangas)

📚 ಪ್ರಮುಖ ಅಂಶಗಳು

● ಗಂಗರು ಸುಮಾರು ಕರ್ನಾಟಕವನ್ನು “600 ವರ್ಷ”ಗಳ ಕಾಲ ಆಳಿದರು.

● ಗಂಗರ ಆರಂಭದ ರಾಜಧಾನಿ – ಕುವಲಾಲ / ಕೋಲಾರ.

● ಗಂಗರ ಎರಡನೇ ರಾಜಧಾನಿ – ತಲಕಾಡು.

● ಗಂಗರ ಮೂರನೇ ರಾಜಧಾನಿ – ಮಾಕುಂದ.

● ಗಂಗರ ಕೊನೆಯ ರಾಜಧಾನಿ – ಮಾನ್ಯಪುರ.

● ಗಂಗ ನಾಡಿನ ತಿರುಳು ಭಾಗ – ಗಂಗವಾಡಿ.

● ಗಂಗರ ರಾಜ ಲಾಂಛನ – ಮದಗಜ.

● ಗಂಗರು “ತಲಕಾಡಿನ ಗಂಗರು” ಎಂದು ಪ್ರಸಿದ್ಧರಾಗಿದ್ದರು.

● ಗಂಗ ರಾಜ್ಯ ಸ್ಥಾಪಕರು – ದಡಿಗ ಮತ್ತು ಮಾಧವರು.

● ಗಂಗ ವಂಶದ ಸ್ಥಾಪಕ – ದಡಿಗ / ಕೊಂಗುಣಿವರ್ಮ.

● ಗಂಗರ ಅತ್ಯಂತ ಪ್ರಸಿದ್ಧ ದೊರೆ – ದುರ್ವಿನೀತ.

● ಗಂಗರ ಪ್ರಸಿದ್ಧ ದೊರೆ – ಶ್ರೀಪುರುಷ.

● ಗಂಗ ಮನೆತನ ಕ್ರಿ.ಶ.1004ರಲ್ಲಿ ಚೋಳರಿಂದ ಕೊನೆಗೊಂಡಿತು.

🏛️ ಗೊಮ್ಮಟೇಶ್ವರ

● ಚಾವುಂಡರಾಯನು ಶ್ರವಣಬೆಳಗೋಳದಲ್ಲಿ ಗೊಮ್ಮಟೇಶ್ವರ ವಿಗ್ರಹವನ್ನು ನಿರ್ಮಿಸಿದನು.

● ಗೊಮ್ಮಟೇಶ್ವರ ವಿಗ್ರಹ ನಿರ್ಮಾಣ – ಕ್ರಿ.ಶ. 981 – 983.

● ಗೊಮ್ಮಟೇಶ್ವರ ವಿಗ್ರಹ ಎತ್ತರ – 58.8 ಅಡಿ.

● ಗೊಮ್ಮಟೇಶ್ವರ ಇರುವ ಬೆಟ್ಟ – ವಿಂದ್ಯಗಿರಿ.

● ಗೊಮ್ಮಟೇಶ್ವರ ಇರುವ ಜಿಲ್ಲೆ – ಹಾಸನ.

👑 ಪ್ರಸಿದ್ಧ ರಾಜರು

● ದಡಿಗ / ಕೊಂಗುಣಿವರ್ಮ

● ಒಂದನೇ ಮಾಧವ

● ಮೂರನೇ ಮಾಧವ

● ಅವನೀತ

● ದುರ್ವಿನೀತ

● ಶ್ರೀಪುರುಷ

● ಎರಡನೇ ಶಿವಮಾರ

● ಒಂದನೇ ರಾಚಮಲ್ಲ

📖 ಸಾಹಿತ್ಯ ಮತ್ತು ಕೃತಿಗಳು

● ದತ್ತಕ ಸೂತ್ರ – 2ನೇ ಮಾಧವ.

● ಗಜಶಾಸ್ತ್ರ – ಶ್ರೀಪುರುಷ.

● ಗಜಾಷ್ಟಕ – 2ನೇ ಶಿವಮಾರ.

● ಸೇತುಬಂಧ – 2ನೇ ಶಿವಮಾರ.

● ಶಿವಮಾರ ತರ್ಕ – 2ನೇ ಶಿವಮಾರ.

● ಚಾವುಂಡರಾಯ ಪುರಾಣ – ಚಾವುಂಡರಾಯ.

🏛️ ಆಡಳಿತ

● ರಾಜನನ್ನು “ಧರ್ಮಮಹಾರಾಜ” ಎಂದು ಕರೆಯುತ್ತಿದ್ದರು.

● ಪ್ರಧಾನ ಮಂತ್ರಿ – ಸರ್ವಾಧಿಕಾರಿ.

● ವಿದೇಶಾಂಗ ಮಂತ್ರಿ – ಸಂಧಿ ವಿಗ್ರಹಿ.

● ಸೈನ್ಯದ ಮುಖ್ಯಸ್ಥ – ದಂಡನಾಯಕ.

● ಖಜಾನೆ ಮುಖ್ಯಸ್ಥ – ಹಿರಿಯ ಭಂಡಾರಿಕ.

● ಗ್ರಾಮ ಆಡಳಿತ – ಗೌಡ ಮತ್ತು ಕರಣಿಕ.

🎨 ಕಲೆ ಮತ್ತು ವಾಸ್ತುಶಿಲ್ಪ

● ಗಂಗರ ಕಾಲದ ಪ್ರಸಿದ್ಧ ಬಸದಿ – ಚಾವುಂಡರಾಯ ಬಸದಿ.

● ಗಂಗರ ಕಾಲದ ಪ್ರಮುಖ ಶಿಲ್ಪ – ಗೊಮ್ಮಟೇಶ್ವರ.

● ಗಂಗರ ಪ್ರಮುಖ ವಾಸ್ತು ಕೇಂದ್ರ – ತಲಕಾಡು.

● ಗಂಗರ ಕಾಲದ ಪ್ರಸಿದ್ಧ ನೃತ್ಯಗಾತಿ – ಬಾಚಲು ದೇವಿ.

Choose Language / ಭಾಷೆ ಆಯ್ಕೆ ಮಾಡಿ

BILINGUAL RESOURCE CENTER

LATEST UPDATES ಪಡೆಯಲು ನಿಮ್ಮ WhatsApp Group ಗೆ ಈ Number Add ಮಾಡಲು ವಿನಂತಿ
7892961850
✅ Number Copied Successfully

Blog Archive