| ಸಂಸ್ಥೆ / ಇಲಾಖೆ (Organization) | ಧ್ಯೇಯವಾಕ್ಯ ಮತ್ತು ವಿವರಣೆ (Motto & Meaning) |
|---|---|
| ಭಾರತ ಸರಕಾರ | ಸತ್ಯಮೇವ ಜಯತೇ ಸತ್ಯವೇ ಜಯಿಸುತ್ತದೆ. |
| ಲೋಕಸಭೆ | ಧರ್ಮಚಕ್ರ ಪ್ರವರ್ತನಾಯ ಧರ್ಮಚಕ್ರವನ್ನು ಪರಿಪಾಲಿಸಲು. |
| ಸರ್ವೋಚ್ಛ ನ್ಯಾಯಾಲಯ (Supreme Court) | ಯತೋ ಧರ್ಮಸ್ತತೋ ಜಯಃ ಎಲ್ಲಿ ಧರ್ಮವಿರುತ್ತದೋ ಅಲ್ಲಿ ಜಯವಿರುತ್ತದೆ. |
| ಆಲ್ ಇಂಟಿಯಾ ರೇಡಿಯೋ | ಬಹುಜನ ಹಿತಾಯ ಬಹುಜನ ಸುಖಾಯ ಎಲ್ಲರ ಹಿತಕ್ಕೆ, ಎಲ್ಲರ ಸುಖಕ್ಕೆ. |
| ದೂರದರ್ಶನ | ಸತ್ಯಂ ಶಿವಂ ಸುಂದರಂ ಸತ್ಯವೇ ಶಿವ, ಶಿವನೇ ಸುಂದರ. |
| ಗೋವಾ ರಾಜ್ಯ | ಸರ್ವೇ ಭದ್ರಾಣಿ ಪಶ್ಯಂತು ಮಾ ಕಶ್ಚಿತ್ ದುಃಖಭಾಗ್ ಭವೇತ್ ಎಲ್ಲರೂ ಸುಖವಾಗಿರಲಿ, ಯಾರಿಗೂ ದುಃಖದಲ್ಲಿರುವುದು ಬೇಡ. |
| ಭಾರತೀಯ ಜೀವ ವಿಮಾ ನಿಗಮ (LIC) | ಯೋಗಕ್ಷೇಮಂ ವಹಾಮ್ಯಹಮ್ ನಿಮ್ಮೆಲ್ಲರ ಯೋಗಕ್ಷೇಮವನ್ನು ನಾನು ನೋಡಿಕೊಳ್ಳುತ್ತೇನೆ. |
| ಅಂಚೆ ಇಲಾಖೆ | ಅಹರ್ನಿಶಂ ಸೇವಾಮಹೇ ಹಗಲು ರಾತ್ರಿ ನಿಮ್ಮ ಸೇವೆಗಾಗಿ. |
| ಕಾರ್ಮಿಕರ ಸಂಸ್ಥೆ | ಶ್ರಮ ಏವ ಜಯತೇ ಶ್ರಮವೇ ಜಯವನ್ನು ತಂದುಕೊಡುವುದು. |
| ಭೂಸೇನೆ (Indian Army) | ಸೇವಾ ಅಸ್ಮಾಕಂ ಧರ್ಮಃ ಸೇವೆಯೇ ನಮ್ಮ ಧರ್ಮ. |
| ವಾಯು ಸೇನೆ (Indian Air Force) | ನಭಸ್ಪೃಶಂ ದೀಪ್ತಮ್ ಆಕಾಶವನ್ನು ಮುಟ್ಟುವ ವೈಭವ (ಆಕಾಶವೇ ದೀಪ). |
| ಜಲಸೇನೆ (Indian Navy) | ಶಂ ನೋ ವರುಣಃ ವರುಣನು ನಮಗೆ ಮಂಗಳವನ್ನುಂಟು ಮಾಡಲಿ. |
| ಮುಂಬಯಿ ಪೊಲೀಸ್ | ಸದ್ರಕ್ಷಣಾಯ ಖಲನಿಗ್ರಹಣಾಯ ಒಳ್ಳೆಯವರ ರಕ್ಷಣೆ, ದುಷ್ಟರ ನಿಗ್ರಹ. |
| ಹಿಂದಿ ಅಕಾಡೆಮಿ | ಅಹಮ್ ರಾಷ್ಟ್ರೀ ಸಂಗಮನೀ ವಸೂನಾಮ್ ನಾನು ರಾಷ್ಟ್ರದಲ್ಲಿ ಸಂಘಜೀವಿಯಾಗಿ ಬದುಕುತ್ತೇನೆ. |
| ಭಾರತೀಯ ರಾಷ್ಟ್ರೀಯ ವಿಜ್ಞಾನ ಸಂಸ್ಥೆ | ಹವ್ಯಭಿರ್ಭಗಃ ಸವಿತುರ್ವರೆಣ್ಯಂ ಸವಿತೃ ದೇವನ ಶ್ರೇಷ್ಠ ಪ್ರಕಾಶವನ್ನು ಆರಾಧಿಸುತ್ತೇವೆ. |
| ಭಾರತೀಯ ಪ್ರಬಂಧಕರ ಸೇವಾ ಸಂಸ್ಥೆ / ಐಐಎಂ | ಯೋಗಃ ಕರ್ಮಸು ಕೌಶಲಮ್ ಕರ್ಮಗಳಲ್ಲಿ ಕೌಶಲವೇ ಯೋಗ (ಶ್ರೇಷ್ಠ). |
| ವಿಶ್ವವಿದ್ಯಾಲಯ ಅನುದಾನ ಆಯೋಗ (UGC) | ಜ್ಞಾನವಿಜ್ಞಾನಂ ವಿಮುಕ್ತಯೇ ಜ್ಞಾನ ಮತ್ತು ವಿಜ್ಞಾನವು ಮುಕ್ತಿಯನ್ನು ನೀಡುತ್ತದೆ. |
| ಭಾರತೀಯ ಶಿಕ್ಷಕರ ತರಬೇತಿ ಸಂಸ್ಥೆ | ಗುರುಃ ಗುರುತಮೋ ಧಾಮಃ ಗುರುಗಳಲ್ಲಿ ಅತ್ಯುನ್ನತ ಜ್ಞಾನ ಮತ್ತು ಗೌರವವಿರಬೇಕು. |
| ಗುರುಕುಲ ಕಾಂಗಡಿ ವಿಶ್ವವಿದ್ಯಾಲಯ | ಬ್ರಹ್ಮಚರ್ಯೆಣ ತಪಸಾ ದೇವಾ ಮೃತ್ಯುಮುಪಾಘ್ನತ ಬ್ರಹ್ಮಚರ್ಯ ಮತ್ತು ತಪಸ್ಸಿನಿಂದ ದೇವತೆಗಳು ಮೃತ್ಯುವನ್ನೇ ಗೆದ್ದಿದ್ದಾರೆ. |
| ಇಂದ್ರಪ್ರಸ್ಥ ವಿಶ್ವವಿದ್ಯಾಲಯ | ಜ್ಯೋತಿರ್ವೃಣೀತ ತಮಸೋ ವಿಜಾನನ ಜ್ಞಾನದ ಜ್ಯೋತಿ ಬೆಳಗಲಿ, ಕತ್ತಲೆ ದೂರವಾಗಲಿ. |
| ಕಾಶಿ ಹಿಂದೂ ವಿಶ್ವವಿದ್ಯಾಲಯ (BHU) | ವಿದ್ಯಯಾ ಅಮೃತಮಶ್ನುತೇ ವಿದ್ಯೆಯಿಂದ ಅಮೃತತ್ವ ಸಿದ್ಧಿಸುತ್ತದೆ. |
| ಆಂಧ್ರ ವಿಶ್ವವಿದ್ಯಾಲಯ | ತೇಜಸ್ವಿನಾವಧೀತಮಸ್ತು ನಾವೆಲ್ಲರೂ ತೇಜಸ್ವಿಗಳಾಗಿ ಕಲಿಯೋಣ. |
| ಬಂಗಾಳ ವಿಜ್ಞಾನ ಮತ್ತು ತಾಂತ್ರಿಕ ವಿಶ್ವವಿದ್ಯಾಲಯ | ಉತ್ತಿಷ್ಠತ ಜಾಗ್ರತ ಪ್ರಾಪ್ಯ ವರಾನ್ನಿಬೋಧತ ಏಳಿ, ಎಚ್ಚರಗೊಳ್ಳಿ, ನಿಮ್ಮ ಗುರಿಸಾಧನೆಯಾಗುವವರೆಗೂ ನಿಲ್ಲದಿರಿ. |
| ಗುಜರಾತ್ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ | ಆ ನೋ ಭದ್ರಾಃ ಕೃತವೋ ಯಂತು ವಿಶ್ವತಃ ಜಗತ್ತಿನ ಎಲ್ಲಾ ಶ್ರೇಷ್ಠ ವಿಚಾರಗಳೂ ನಮ್ಮತ್ತ ಬರಲಿ. |
| ಸಂಪೂರ್ಣಾನಂದ ಸಂಸ್ಕೃತ ವಿಶ್ವವಿದ್ಯಾಲಯ | ಶ್ರುತಂ ಮೇ ಗೋಪಾಯ ನಾವು ಕಲಿತ ಜ್ಞಾನ ಮತ್ತು ಶ್ರುತಿಗಳು ನಮ್ಮನ್ನು ರಕ್ಷಿಸಲಿ. |
| ಶ್ರೀ ವೆಂಕಟೇಶ್ವರ ವಿಶ್ವವಿದ್ಯಾಲಯ | ಜ್ಞಾನಂ ಸಮ್ಯಗ್ ವೇಕ್ಷಣಮ್ ಜ್ಞಾನವೇ ಸರಿಯಾದ ದೃಷ್ಟಿ (ಕಣ್ಣು). |
| ಕಾಲಿಕಟ್ ವಿಶ್ವವಿದ್ಯಾಲಯ | ನಿರ್ಮಯ ಕರ್ಮಣಾ ಶ್ರೀಃ ಪವಿತ್ರವಾದ ಶ್ರಮದಿಂದ ಸಂಪತ್ತು ಮತ್ತು ಶ್ರೇಯಸ್ಸು ಸಿಗುತ್ತದೆ. |
| ದೆಹಲಿ ವಿಶ್ವವಿದ್ಯಾಲಯ | ನಿಷ್ಠಾ ಧೃತಿಃ ಸತ್ಯಮ್ ನಂಬಿಕೆ, ತಾಳ್ಮೆ ಮತ್ತು ಸತ್ಯ. |
| ಕೇರಳ ವಿಶ್ವವಿದ್ಯಾಲಯ | ಕರ್ಮಣಿ ವ್ಯಜ್ಯತೆ ಪ್ರಜ್ಞಾ ನಾವು ಮಾಡುವ ಕರ್ಮಗಳಿಂದ ಬುದ್ಧಿಶಕ್ತಿ ಪ್ರಕಟವಾಗುತ್ತದೆ. |
| ರಾಜಸ್ಥಾನ ವಿಶ್ವವಿದ್ಯಾಲಯ | ಧರ್ಮೋ ವಿಶ್ವಸ್ಯ ಜಗತಃ ಪ್ರತಿಷ್ಠಾ ಜಗತ್ತಿನ ಅಸ್ತಿತ್ವ ಮತ್ತು ಪ್ರತಿಷ್ಠಾಪನೆಯನ್ನು ಧರ್ಮವೇ ಮಾಡುತ್ತದೆ. |
| ಪಶ್ಚಿಮಬಂಗಾಳ ರಾಷ್ಟ್ರೀಯ ನ್ಯಾಯ ವಿಜ್ಞಾನ ವಿವಿ | ಯುಕ್ತಿಹೀನಃ ವಿಚಾರೇ ತು ಧರ್ಮಹೀನಃ ಪ್ರಜಾಯತೇ ಮನುಷ್ಯನು ಯುಕ್ತಿಹೀನ ವಿಚಾರಗಳಿಂದ ಧರ್ಮಹೀನನೆನಿಸಿಕೊಳ್ಳುತ್ತಾನೆ. |
| ವನಸ್ಥಲೀ ವಿದ್ಯಾಪೀಠ | ಸಾ ವಿದ್ಯಾ ಯಾ ವಿಮುಕ್ತಯೇ ಯಾವ ವಿದ್ಯೆಯು ನಮ್ಮನ್ನು ಬಂಧನದಿಂದ ವಿಮುಕ್ತಗೊಳಿಸುತ್ತದೆಯೋ ಅದೇ ನಿಜವಾದ ವಿದ್ಯೆ. |
| NCERT | ವಿದ್ಯಯಾ ಅಮೃತಮಶ್ನುತೇ ವಿದ್ಯೆಯ ಮೂಲಕ ಅಮೃತವನ್ನು ಉಣ್ಣಬಹುದು. |
| ಕೇಂದ್ರೀಯ ವಿದ್ಯಾಲಯ (KVS) | ತತ್ ತ್ವಂ ಪೂಷನ್ ಅಪಾವೃಣು ಓ ಸೂರ್ಯನೇ, ಸತ್ಯವನ್ನು ಮುಚ್ಚಿರುವ ಆ ಮುಚ್ಚಳವನ್ನು ತೆಗೆ. |
| CBSE | ಅಸತೋ ಮಾ ಸದ್ಗಮಯ ಅಸತ್ಯದಿಂದ ಸತ್ಯದ ಕಡೆಗೆ, ಕತ್ತಲಿನಿಂದ ಬೆಳಕಿನೆಡೆಗೆ. |
| ತಾಂತ್ರಿಕ ಮಹಾವಿದ್ಯಾಲಯ (ತ್ರಿವೇಂಡ್ರಮ್) | ಕರ್ಮ ಜ್ಯಾಯೋ ಹಿ ಅಕರ್ಮಣಃ ಅಕರ್ಮಕ್ಕಿಂತ (ಕೆಲಸ ಮಾಡದಿರುವುದಕ್ಕಿಂತ) ಕರ್ಮವೇ ಶ್ರೇಷ್ಠ. |
| ದೇವಿ ಅಹಲ್ಯಾ ವಿಶ್ವವಿದ್ಯಾಲಯ (ಇಂದೋರ್) | ಧಿಯೋ ಯೋನಃ ಪ್ರಚೋದಯಾತ್ ಆ ಪರಮಾತ್ಮನು ನಮ್ಮ ಸದ್ಬುದ್ಧಿಯನ್ನು ಪ್ರಚೋದಿಸಲಿ. |
| ಮದನ್ ಮೋಹನ ಮಾಲವೀಯ ತಾಂತ್ರಿಕ ಕಾಲೇಜು | ಯೋಗಃ ಕರ್ಮಸು ಕೌಶಲಮ್ ಕರ್ಮಗಳನ್ನು ಕೌಶಲದಿಂದ ಮಾಡುವುದೇ ಯೋಗ. |
| ಭಾರತೀಯ ಪ್ರಬಂಧಕ ಮತ್ತು ಕಾರ್ಮಿಕ ಸಂಸ್ಥೆ | ಸಂಗಚ್ಛಧ್ವಂ ಸಂವದಧ್ವಮ್ ಒಟ್ಟಿಗೇ ನಡೆಯೋಣ, ಒಟ್ಟಿಗೇ ಸಂವಾದ ನಡೆಸೋಣ. |
| ರಾಷ್ಟ್ರೀಯ ಕಾನೂನು ವಿದ್ಯಾಲಯ (NLSIU) | ಧರ್ಮೋ ರಕ್ಷತಿ ರಕ್ಷಿತಃ ನಾವು ಧರ್ಮವನ್ನು ರಕ್ಷಿಸಿದರೆ, ಆ ಧರ್ಮವು ನಮ್ಮನ್ನು ರಕ್ಷಿಸುತ್ತದೆ. |
🔴 LIVE NEWS
SCHOOLS RESOURCE CENTER —ಶೈಕ್ಷಣಿಕ ಸುದ್ದಿಗಳು
Loading...
📢 EDUCATIONAL NEWS
📚2026-27 ನೇ ಸಾಲಿನ ಶಾಲಾ ಶಿಕ್ಷಣ ಇಲಾಖೆಯ ಧ್ಯೇಯ ವಾಕ್ಯ "ಉತ್ತಮ ಕಲಿಕೆ ಉಜ್ವಲ ಭವಿಷ್ಯ".
📚 2026-27 ಶೈಕ್ಷಣಿಕ ವರ್ಷದ ಹೊಸ ಮಾರ್ಗಸೂಚಿ ಪ್ರಕಟಿಸಲಾಗಿದೆ.
🍛ರಾಜ್ಯದ ಎಲ್ಲಾ ಶಾಲೆಗಳಿಗೆ ಅಕ್ಷರ ದಾಸೋಹಕ್ಕೆ ಅಗತ್ಯವಾದ ಗ್ಯಾಸ್ ಸಿಲಿಂಡರ್ ಪೂರೈಕೆ.
🏫 ನಿರಂತರ ಆಪ್ ಮೂಲಕ ಮಕ್ಕಳಿಗೂ ಆನ್ ಲೈನ್ ಹಾಜರಾತಿ .
🎓 ಕಸ್ತೂರಬಾ ಶಾಲೆಗೆ ಕೌಶಲದ ಬಲ.
📝 ಎಲ್ಲಾ ಶಾಲೆಗಳಲ್ಲಿ ಡಿಜಿಟಲ್ ಹಾಜರಾತಿ ವ್ಯವಸ್ಥೆ ಕಡ್ಡಾಯ.
💡 ಶಾಲಾ ಮಕ್ಕಳಿಗಾಗಿ ವಿಭಿನ್ನ ಅವಧಿಯ ಸೇತುಬಂಧ.
📖 ಬಿಸಿಯೂಟ: ತೊಗರಿ ಬೇಳೆ ಖರೀದಿಗೆ ಅನುಮತಿ.
⏳
ಕೆಲವೊಂದು ಪುಟಗಳಲ್ಲಿ ಫೈಲ್ಸ್ ಲೋಡ್ ಆಗಲು 5-6 ಸೆಕೆಂಡ್ ತೆಗೆದುಕೊಳ್ಳಬಹುದು
ದಯವಿಟ್ಟು ನಿರೀಕ್ಷಿಸಿ...!
Friday, May 22, 2026
ಪ್ರಮುಖ ಸಂಸ್ಥೆಗಳು ಮತ್ತು ಅದರ ಧ್ಯೇಯವಾಕ್ಯಗಳು
Choose Language / ಭಾಷೆ ಆಯ್ಕೆ ಮಾಡಿ